Asianet Suvarna News Asianet Suvarna News

ಜಿಲ್ಲಾಧ್ಯಕ್ಷನ ಮನೆಗೆ BSY ಹೋದ್ರೂ ಶಾಸಕರು ಕಾಲಿಡಲಿಲ್ಲ: ಸಿಎಂ ಮುಂದೆಯೇ ಭಿನ್ನಮತ ಸ್ಫೋಟ

ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ

ಯಾದಗಿರಿ, [ಅ.05]: ಯಾದಗಿರಿ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದ್ದು, ಅದು ಇಂದು [ಶನಿವಾರ] ಸಿಎಂ ಯಡಿಯೂರಪ್ಪ ಮುಂದೆ ಬಟಾಯಲಾಗಿದೆ. ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರ ಮನೆಗೆ ಯಡಿಯೂಪ್ಪ ಹೋದ್ರು, ಆದ್ರೆ ಇಬ್ಬರು ಶಾಸಕರು ಮನೆಯೊಳಗೆ ಹೋಗದೇ ಕಾರಿನಲ್ಲಿ ಕುಳಿತುಕೊಂಡು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಹಾಗಾದ್ರೆ ಇಲ್ಲಿ ಏನು ನಡೆಯಿತು ಎನ್ನುವುದನ್ನು ವಿಡಿಯೋನಲ್ಲಿ ನೋಡಿ