ನೀರಲ್ಲಿ ಹುಚ್ಚಾಟ ಆಡೋರಿಗೆ ಶಾಕ್: ಬೀಚ್ ಪ್ರಿಯರು ಇಲ್ಲಿ ನೋಡಿ

ಉತ್ತರ ಕನ್ನಡದ ಬೀಚ್‌ನಲ್ಲಿ ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

Share this Video
  • FB
  • Linkdin
  • Whatsapp

ಉತ್ತರಕನ್ನಡ ಜಿಲ್ಲೆ ಪ್ರವಾಸಿಗರ ಸ್ವರ್ಗ ಅಂತಲೇ ಖ್ಯಾತಿ. ವಿವಿಧ ರಾಜ್ಯ, ಜಿಲ್ಲೆಗಳಿಂದ ಆಗಮಿಸುವ ಪ್ರವಾಸಿಗರು ಇಲ್ಲಿನ ಪ್ರವಾಸಿ ತಾಣಗಳಿಗೆ, ಬೀಚ್‌ಗಳಿಗೆ ಭೇಟಿ ನೀಡಿ ಸಕತ್ ಎಂಜಾಯ್ ಮಾಡ್ತಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತೆರಿಗೆ ವಂಚನೆ: ಹೋಂ ಸ್ಟೇಗಳಿಗೆ ಕಠಿಣ ಗೈಡ್‌ಲೈನ್ಸ್..!

ಕೆಲವರಂತೂ ಸಮುದ್ರಕ್ಕಿಳಿದು ಮಜಾ ಮಾಡೋ‌ ಭರದಲ್ಲಿ ಪ್ರಾಣಕ್ಕೆ ಕೂಡಾ ಕುತ್ತು ತಂದುಕೊಳ್ಳುತ್ತಾರೆ. ಆದ್ರೆ, ಇನ್ಮುಂದೆ ನೀರಿನಲ್ಲಿ ಹುಚ್ಚಾಟವಾಡಿ ಜೀವ ಉಳಿಸಿಕೊಂಡರೂ ಜಿಲ್ಲಾಡಳಿತ ಮಾತ್ರ ಬಿಡಲ್ಲ.. ಯಾಕೆ ಅಂತೀರಾ ..? ಈ ಸ್ಟೋರಿ ನೋಡಿ...

Related Video