ನೇಣು ಬಿಗಿದುಕೊಂಡ ರೈತನ ಶವದೆದುರೇ ಶಿರಾ ಎಂಎಲ್‌ಎ ಸೆಲ್ಫಿ

ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ರೈತ/ ನೇಣು ಬಿಗಿದ ಸ್ಥಿತಿಯಲ್ಲೇ ಶವ ಇದ್ದರೂ ಪೋಟೋಕ್ಕೆ ಪೋಸ್ ಕೊಟ್ಟ ಶಾಸಕ/ ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರ ಆಕ್ರೋಶ

Share this Video
  • FB
  • Linkdin
  • Whatsapp

ತುಮಕೂರು(ಏ. 09) ಆತ್ಮಹತ್ಯೆ ಮಾಡಿಕೊಂಡ ರೈತರ ಪಾರ್ಥಿವ ಶರೀರದ ಎದುರು ಈ ಶಾಸಕರು ಪೋಟೋಕ್ಕೆ ಪೋಸ್ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಕಲಿ ಪೊಲೀಸ್ ಪಾಸ್ ಕಂಡು ಗೃಹಸಚಿವರಿಗೇ ಶಾಕ್

ಶಿರಾ ಜೆಡಿಎಸ್ ಶಾಸಕ ಬಿ. ಸತ್ಯನಾರಾಯಣ ಮಾಡಿಕೊಂಡ ಎಡವಟ್ಟು ಇದು. ಸೋಶಿಯಲ್ ಮೀಡಿಯಾದಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Related Video