Asianet Suvarna News Asianet Suvarna News

ವೀಕೆಂಡ್‌ ಕರ್ಫ್ಯೂ ಎಫೆಕ್ಟ್‌: ಕಲ್ಯಾಣ ಮಂಟಪ ಖಾಲಿ..ಖಾಲಿ..!

ವೀಕೆಂಡ್‌ ಕರ್ಫ್ಯೂನಿಂದಾಗಿ ಕಲ್ಯಾಣ ಮಂಟಪಗಳೆಲ್ಲ ಖಾಲಿ ಖಾಲಿ| ಮದುವೆ ಮಂಟಪ ಸೇರಿ 4 ಲಕ್ಷ ರೂ. ಅಧಿಕ ಹಣ ಖರ್ಚು| ಸರ್ಕಾರದ ದಿಢೀರ್‌ ನಿರ್ಧಾರದಿಂದಾಗಿ ಮದುವೆಗೆ ಬರ್ತಿಲ್ಲ ಜನರು| 

ಬೆಂಗಳೂರು(ಏ.25): ನಗರದಲ್ಲಿರುವ ಕಲ್ಯಾಣ ಮಂಟಪಗಳಿಗೂ ಕರ್ಫ್ಯೂ ಬಿಸಿ ತಟ್ಟಿದೆ. ಹೌದು, ವೀಕೆಂಡ್‌ ಕರ್ಫ್ಯೂನಿಂದಾಗಿ ಕಲ್ಯಾಣ ಮಂಟಪಗಳೆಲ್ಲ ಖಾಲಿ ಖಾಲಿ ಹೊಡೆಯುತ್ತಿವೆ. ಮದುವೆ ಮಂಟಪ ಸೇರಿ 4 ಲಕ್ಷ ರೂ. ಅಧಿಕ ಹಣ ಖರ್ಚು ಆಗಿದೆ. ಸರ್ಕಾರದ ದಿಢೀರ್‌ ನಿರ್ಧಾರದಿಂದಾಗಿ ಮದುವೆಗೆ ಜನರೇ ಬಂದಿಲ್ಲ ಅಂತ ಸಂಬಂಧಿಕರೊಬ್ಬರು ಹೇಳಿಕೆ ನೀಡಿದ್ದಾರೆ.   

ಆಸ್ಪತ್ರೆಗಳಿಂದಲೇ ಕೊರೋನಾ ಸ್ಪ್ರೆಡ್‌, ಜನರ ಜೀವಕ್ಕೆ ಸಂಚಕಾರ..!

Video Top Stories