Asianet Suvarna News Asianet Suvarna News

ಸೋಮವಾರಪೇಟೆ ಅರಣ್ಯದಲ್ಲಿ ಸಿಕ್ಕ ಅಮೂಲ್ಯ ದಾಖಲೆ ಕಂಡವರು ಬೆಚ್ಚಿಬಿದ್ರು!

ಕೊಡಗು ಜಿಲ್ಲೆ ಸೋಮವಾರಪೇಟೆಯಿಂದ ಬಂದ ಸುದ್ದಿ/ ಅಂಚೆ ಕಚೇರಿಯ ನಿರ್ಲಕ್ಷ್ಯಕ್ಕೆ ಯಾರು ಹೊಣೆ?/ 2017ರಿಂದಲೂ ವಿಲೇವಾರಿಯಾಗದ ದಾಖಲೆಗಳು

ಕೊಡಗು(ಏ. 26) ಇದು ಕೊಡಗು ಜಿಲ್ಲೆ ಸೋಮವಾರಪೇಟೆಯಿಂದ ಬಂದ ಸುದ್ದಿ. ಈ ಅಂಚೆ ಕಚೇರಿ ಮಾಡಿರುವ ಎಡವಟ್ಟಿನ ಕೆಲಸಕ್ಕೆ ಯಾರು ಹೊಣೆ ತಿಳಿಯದಾಗಿದೆ.

ಕೊಡಗು ಹೋಂ ಮೇಡ್ ವೈನ್‌ ಗೆ ಭಾರೀ ಬೇಡಿಕೆ

ಜನರಿಗೆ ವಿತರಣೆ ಮಾಡಬೇಕಿದ್ದ ದಾಖಲೆಗಳು, ಆಧಾರ್ ಕಾರ್ಡ್ , ಪಾಸ್ ಬಿಕ್ ಗಳನ್ನು ಅರಣ್ಯದಲ್ಲಿ ಎಸೆಯಲಾಗಿದೆ.  2017ರಿಂದಲೂ ಹಲವು ದಾಖಲೆಗಳು ವಿಲೇವಾರಿಯಾಗಿಲ್ಲ.