'ಜನರ ದುಡ್ಡು ತಿಂದು ಕೆಟ್ಟ ಹೆಸರು ತರ್ತಿರಾ' ಬೆಂಡೆತ್ತಿದ ನಾಗಮಂಗಲ ಶಾಸಕ

ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ/ ಜನರ ದುಡ್ಡು ತಿಂದು ಕೆಟ್ಟ ಹೆಸರು ತರುತ್ತೀರಾ/  ಇನ್ನು ಮುಂದೆ ಹೀಗೆ ಮಾಡಿದರೆ ಸರಿ ಇರಲ್ಲ

Share this Video
  • FB
  • Linkdin
  • Whatsapp

ನಾಗಮಂಗಲ(ನ. 26) ಬಡವರ ಹಣ ತಿಂದು ಕೆಟ್ಟ ಹೆಸರು ತರುತ್ತೀರಾ? ಮಹಿಳಾ ಸಿಬ್ಬಂದಿಗೆ ಕ್ಲಾಸ್ ತೆಗೆದುಕೊಂಡಿರುವ ನಾಗಮಂಗಲ ಶಾಸಕ ಸುರೇಶ್ ಗೌಡ ಅಧಿಕಾರಿಗಳಿಗೆ ಝಾಡಿಸಿದ್ದಾರೆ.

Add Asianetnews Kannada as a Preferred SourcegooglePreferred

ಕೆಎಎಸ್ ಅಧಿಕಾರಿಣಿಯ ಆಸ್ತಿ ಒಟ್ಟು ಮೌಲ್ಯ ಎಷ್ಟು?

ನಾಗಮಂಗಲ ಶಾಸಕ ಸುರೇಶ್ ಗೌಡ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದು ಮುಂದೆ ಹೀಗಾದರೆ ಕ್ರಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ. 

Related Video