Asianet Suvarna News Asianet Suvarna News

ಮೊನ್ನೆ ಇದ್ದ ಶಾಲೆಯೇ ಇಂದಿಲ್ಲ.. ಚಿಕ್ಕಮಗಳೂರಿನ ಹೊರಟ್ಟಿ ವ್ಯಥೆ

ಧಾರಾಕಾರ ಮಳೆಗೆ ಗ್ರಾಮದಲ್ಲಿದ್ದ ಶಾಲೆಯೇ ಕಣ್ಮರೆಯಾಗಿ ಹೋಗಿವೆ. ಚಿಕ್ಕಮಗಳೂರು ಜಿಲ್ಲೆಯ ಹೊರಟ್ಟಿಯ ಶಾಲೆ ಧಾರಾಕಾರ ಮಳೆಗೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ.

First Published Aug 11, 2019, 4:48 PM IST | Last Updated Aug 11, 2019, 4:48 PM IST

ಧಾರಾಕಾರ ಮಳೆಗೆ ಗ್ರಾಮದಲ್ಲಿದ್ದ ಶಾಲೆಯೇ ಕಣ್ಮರೆಯಾಗಿ ಹೋಗಿವೆ. ಚಿಕ್ಕಮಗಳೂರು ಜಿಲ್ಲೆಯ ಹೊರಟ್ಟಿಯ ಶಾಲೆ ಧಾರಾಕಾರ ಮಳೆಗೆ ಮಣ್ಣಲ್ಲಿ ಮಣ್ಣಾಗಿ ಹೋಗಿದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆ ಮಳೆಗೆ ನಲುಗಿ ಹೋಗಿವೆ.

Video Top Stories