ಹುಳಿಮಾವು ಕೆರೆ ಲೋಕಾಯುಕ್ತ ಅಂಗಳಕ್ಕೆ, ಯಾರ್ಯಾರಿಗೆ ಗ್ರಹಚಾರ!

ಬೆಂಗಳೂರು[ನ. 26]  ಹುಳಿಮಾವು ಕೆರೆ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಸಮರ ಸಾರಿದೆ. ಕೆರೆ ಉಳಿವಿಗೆ ಫೌಂಡೇಶನ್ ಲೋಕಾಯುಕ್ತಕ್ಕೆ ದೂರು ನೀಡಿದೆ.ಬೆಂಗಳೂರಿನ 23 ಕೆರೆಗಳ ಪುನರುಜ್ಜೀವನಕ್ಕೆ ಎನ್ ಬಿಎಫ್ ಮುಂದಾಗಿದೆ. ದೂರಿನ ಪರಿಣಾಮ ಎರಡು ವಾರದಲ್ಲಿ  ವರದಿ ನೀಡಲು ಲೋಕಾಯುಕ್ತ ಹೇಳಿದ್ದು ಡಿಸೆಂಬರ್ 12 ರಂದು ವಿಚಾರಣೆ ನಡೆಯಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು[ನ. 26] ಹುಳಿಮಾವು ಕೆರೆ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಸಮರ ಸಾರಿದೆ. ಕೆರೆ ಉಳಿವಿಗೆ ಫೌಂಡೇಶನ್ ಲೋಕಾಯುಕ್ತಕ್ಕೆ ದೂರು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹುಳಿಮಾವು ಕರೆ ಒಡೆಯಲು ಏನು ಕಾರಣ?

ಬೆಂಗಳೂರಿನ 23 ಕೆರೆಗಳ ಪುನರುಜ್ಜೀವನಕ್ಕೆ ಎನ್ ಬಿಎಫ್ ಮುಂದಾಗಿದೆ. ದೂರಿನ ಪರಿಣಾಮ ಎರಡು ವಾರದಲ್ಲಿ ವರದಿ ನೀಡಲು ಲೋಕಾಯುಕ್ತ ಹೇಳಿದ್ದು ಡಿಸೆಂಬರ್ 12 ರಂದು ವಿಚಾರಣೆ ನಡೆಯಲಿದೆ.

Related Video