ನಿಲ್ಲಿಸಿದ್ರು, ಮುಗಿಸಿಬಿಟ್ರು! ನಿಖಿಲ್‌ ಸೋಲಿನ ಬಗ್ಗೆ ಹೆಚ್‌ಡಿಕೆ ಶಾಕಿಂಗ್ ಹೇಳಿಕೆ

ರಾಜಕೀಯದಿಂದ ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ, ಆದರೆ, ನಿಮ್ಮ ಪ್ರೀತಿಗೆ ಅನ್ಯಾಯ ಮಾಡೋಕೆ ನನಗೆ ಇಷ್ಟವಿಲ್ಲ, ಮಂಡ್ಯ ಜಿಲ್ಲೆಯನ್ನ ದೇವೇಗೌಡರ ಕುಟುಂಬ ಮರೆಯೋದಿಲ್ಲ ಎಂದು ಹೆಚ್‌.ಡಿ.ಕುಮಾರಸ್ವಾಮಿ

Share this Video
  • FB
  • Linkdin
  • Whatsapp

ಮಂಡ್ಯ(ನ.22): ನಿಖಿಲ್‌ಗೆ ಚುನಾವಣೆಗೆ ನಿಲ್ಲೋದು ಬೇಡ ಅಂತ ಹೇಳಿದ್ದೆ, ಎಲ್ಲರೂ ನಿಖಿಲ್‌ನನ್ನ ಚುನಾವಣೆಗೆ ನಿಲ್ಲಿಸಿದ್ರು, ಮುಗಿಸಿದ್ರು ಅಂತ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಇಂದು(ಭಾನುವಾರ) ಮಂಡ್ಯ ಜಿಲ್ಲೆಯ ಬ್ಯಾಡರಹಳ್ಳಿಯಲ್ಲಿ ಮಾತನಾಡಿದ ಹೆಚ್‌ಡಿಕೆ ಪುತ್ರನ ಸೋಲನ್ನು ನೆನೆದು ಈನ ರೀತಿಯಾಗಿ ಹೇಳಿಕೆ ಕೊಟ್ಟಿದ್ದಾರೆ. 

Add Asianetnews Kannada as a Preferred SourcegooglePreferred

ಮಂಗಳೂರು: ಕರಾವಳಿಯಲ್ಲಿ ಮತ್ತೆ ಲವ್‌ ಜಿಹಾದ್‌ ಸದ್ದು..!

ರಾಜಕೀಯದಿಂದ ನಿವೃತ್ತಿಯಾಗಬೇಕು ಅಂದುಕೊಂಡಿದ್ದೆ, ಆದರೆ, ನಿಮ್ಮ ಪ್ರೀತಿಗೆ ಅನ್ಯಾಯ ಮಾಡೋಕೆ ನನಗೆ ಇಷ್ಟವಿಲ್ಲ, ಮಂಡ್ಯ ಜಿಲ್ಲೆಯನ್ನ ದೇವೇಗೌಡರ ಕುಟುಂಬ ಮರೆಯೋದಿಲ್ಲ ಎಂದು ಹೇಳಿದ್ದಾರೆ. 

Related Video