Asianet Suvarna News Asianet Suvarna News

ಬೆಂಗಳೂರು: ಯುವತಿಯರ ಕರೆದು ಮಂತ್ರಪಠಿಸಲು ಹೇಳ್ತಿದ್ದವಗೆ ಧರ್ಮದೇಟು

 ಮನೆ ವಾಸ್ತು ಸರಿ ಇಲ್ಲ ಎಂದು ಎರಡು ವರ್ಷದ ಹಿಂದೆ ಸ್ವಾಮೀಜಿಯೊಬ್ಬನ ಆಗಮಿಸುತ್ತಾನೆ.  ಶ್ರೀಮಂತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಯುವತಿಯ ಹೆಸರಿನಲ್ಲಿಯೇ ಸಾಲ ಪಡೆದುಕೊಳ್ಳುತ್ತಾನೆ. ಇದೀಗ ಈ ಸ್ವಾಮೀಯ ಕಳ್ಳಾಟ ಬಯಲಾದ ಮೇಲೆ ಮೋಸಹೋದ  ಯುವತಿಯೇ ಸ್ಥಳೀಯರ ಸಹಕಾರದೊಂದಿಗೆ ಕಳ್ಳ ಸ್ವಾಮೀಜಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

 ಮನೆ ವಾಸ್ತು ಸರಿ ಇಲ್ಲ ಎಂದು ಎರಡು ವರ್ಷದ ಹಿಂದೆ ಸ್ವಾಮೀಜಿಯೊಬ್ಬನ ಆಗಮಿಸುತ್ತಾನೆ.  ಶ್ರೀಮಂತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಯುವತಿಯ ಹೆಸರಿನಲ್ಲಿಯೇ ಸಾಲ ಪಡೆದುಕೊಳ್ಳುತ್ತಾನೆ. ಇದೀಗ ಈ ಸ್ವಾಮೀಯ ಕಳ್ಳಾಟ ಬಯಲಾದ ಮೇಲೆ ಮೋಸಹೋದ  ಯುವತಿಯೇ ಸ್ಥಳೀಯರ ಸಹಕಾರದೊಂದಿಗೆ ಕಳ್ಳ ಸ್ವಾಮೀಜಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Video Top Stories