Asianet Suvarna News Asianet Suvarna News

'ಈ ಸುಳ್ಳು ಲೆಕ್ಕ ಕೊಡಲು IAS ಬೇಕಿತ್ತಾ? SSLC ಫೇಲ್ ಆದವ ಕೊಡ್ತಾನೆ'

* ಮೈಸೂರು ಜಿಲ್ಲಾಡಳಿತದ ಮೇಲೆ ಗಂಭೀರ ಆರೋಪ ಮಾಡಿದ ಸಾರಾ ಮಹೇಶ್
* ಕೊರೋನಾ ಸಾವಿನ ವಿಚಾರದಲ್ಲಿ ಆಡಳಿತ ಸುಳ್ಳು ಲೆಕ್ಕ ಕೊಡುತ್ತಿದೆ
* ನಾನು ಜನತೆ ಮುಂದೆ ಸತ್ಯ ತೆರೆದಿಟ್ಟಿದ್ದೇನೆ ಎಂದ ಮಹೇಶ್

ಮೈಸೂರು(ಮೇ  31)   ಕೊರೋನಾ ಸಾವಿನ ವಿಚಾರದಲ್ಲಿ ಮೈಸೂರು ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ಲೆಕ್ಕ ಕೊಡುತ್ತಿದೆ ಎಂದು ಶಾಸಕ ಸಾರಾ ಮಹೇಶ್ ಆರೋಪಿಸಿದ್ದಾರೆ. ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ನೇರವಾದ ಆರೋಪ ಮಾಡಿದ್ದಾರೆ.

ಪ್ರತಾಪ್ ಸಿಂಹ-ರೋಹಿಣಿ ಪತ್ರ ಸಮರ

ಸಾವಿನ ಲೆಕ್ಕದಲ್ಲಿ ಸುಳ್ಳು ಲೆಕ್ಕ ಕೊಡುವ ನಿಮಗೆ ಮಾನವೀಯತೆ ಇಲ್ಲವಾ? ಆ ಕುಟುಂಬದವರು ಏನು ಪಾಪ ಮಾಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.