Asianet Suvarna News Asianet Suvarna News

ಚಾಮರಾಜನಗರದಲ್ಲಿ ಕೊರೋನಾ ಮಾರಮ್ಮನಿಗೆ 8 ಕೋಳಿ ಬಲಿ

  • ಚಾಮರಾಜನಗರದಲ್ಲಿ ಕೊರೋನಾ ಮಾರಮ್ಮಗೆ ಪೂಜೆ
  • ಕೋಳಿ ಬಲಿ ಕೊಟ್ಟು ಕೊರೋನಾ ತೊಲಗಿಸಲು ಕೋರಿಕೆ
  • ದೂಪ ಹಾಕಿ ಪೂಜೆ ಮಾಡಿದ ಚಾಮರಾಜನಗರದ ಜನ

 ಚಾಮರಾಜನಗರ (ಮೇ.25): ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಚಾಮರಾಜನಗರದಲ್ಲಿ ಕೊರೋನಾ ಮಾರಮ್ಮನ ಪ್ರತಿಷ್ಠಾಪಿಸಿ ಪೂಜೆ ಮಾಡಲಾಗಿದೆ. 

ಕೊಳ್ಳೇಗಾಲದ ಕೊರೋನಾ ಮಾರಮ್ಮನ ದೇಗುಲ ತೆರವು .

ಅಲ್ಲದೇ 8ನೇ ದಿನಕ್ಕೆ ಕೊರೋನಾ ಮಾರಮ್ಮಗೆ 8 ಕೋಳಿಗಳನ್ನು ಬಲಿ ನೀರಿ ಕೊರೋನಾ ತೊಲಗಿಸುವಂತೆ ಕೇಳಿಕೊಳ್ಳಲಾಗಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories