
ಕೊರೋನಾ ಮರೆತ ಬೆಂಗಳೂರ ಜನ.. ವಿಕೆಂಟ್ ಮಸ್ತಿ ಬಲು ಜೋರು!
ಕೊರೋನಾ ಎರಡನೇ ಅಲೆ ಭೀತಿ/ ಸಾಮಾಜಿಕ ಅಂತರ ಮರೆತ ಜನರ ಬಿಂದಾಸ್ ಓಡಾಟ/ ವಾರಾಂತ್ಯದ ಶಾಪಿಂಗ್ ನಲ್ಲಿ ಬ್ಯುಸಿ/ ಸರ್ಕಾರಗಳು ನೀಡಿರುವ ಎಚ್ಚರಿಕೆ ಯಾರಿಗೋ/
ಬೆಂಗಳೂರು(ಫೆ. 28) ಕೊರೋನಾ ಎರಡನೇ ಅಲೆ ಶುರುವಾಗಲಿದೆ ಎಂಬ ಎಚ್ಚರಿಕೆ ಬರುತ್ತಿದೆ. ಆದರೆ ಜನ ಮಾತ್ರ ಕೊರೋನಾವನ್ನು ಮರತೆ ಬಿಟ್ಟಿದ್ದಾರೆ.
Add Asianetnews Kannada as a Preferred Source

ಬೆಂಗಳೂರಿನವರು ಮಾಡಿದ ನಾಲ್ಕು ಮಿಸ್ಟೇಕ್..ಮತ್ತೆ ಡೇಂಜರ್ ಝೋನ್
ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳು ಕೊರೋನಾ ಎರಡನೇ ಅಲೆಯನ್ನು ಅನುಭವಿಸುತ್ತಿದ್ದು ಸರ್ಕಾರಗಳು ನೀಡಿರುವ ಎಚ್ಚರಿಕೆಯನ್ನು ಗಾಳಿಗೆ ತೂರಿ ತಾವೇ ಕೊರೋನಾಕ್ಕೆ ಆಹ್ವಾನ ನೀಡುತ್ತಿದ್ದಾರೆ.