ಕೊರೋನಾ ಮರೆತ ಬೆಂಗಳೂರ ಜನ.. ವಿಕೆಂಟ್ ಮಸ್ತಿ ಬಲು ಜೋರು!

 ಕೊರೋನಾ ಎರಡನೇ ಅಲೆ ಭೀತಿ/ ಸಾಮಾಜಿಕ ಅಂತರ ಮರೆತ ಜನರ ಬಿಂದಾಸ್ ಓಡಾಟ/ ವಾರಾಂತ್ಯದ ಶಾಪಿಂಗ್ ನಲ್ಲಿ ಬ್ಯುಸಿ/  ಸರ್ಕಾರಗಳು ನೀಡಿರುವ ಎಚ್ಚರಿಕೆ ಯಾರಿಗೋ/

Share this Video
  • FB
  • Linkdin
  • Whatsapp

ಬೆಂಗಳೂರು(ಫೆ. 28) ಕೊರೋನಾ ಎರಡನೇ ಅಲೆ ಶುರುವಾಗಲಿದೆ ಎಂಬ ಎಚ್ಚರಿಕೆ ಬರುತ್ತಿದೆ. ಆದರೆ ಜನ ಮಾತ್ರ ಕೊರೋನಾವನ್ನು ಮರತೆ ಬಿಟ್ಟಿದ್ದಾರೆ.

Add Asianetnews Kannada as a Preferred SourcegooglePreferred

ಬೆಂಗಳೂರಿನವರು ಮಾಡಿದ ನಾಲ್ಕು ಮಿಸ್ಟೇಕ್..ಮತ್ತೆ ಡೇಂಜರ್ ಝೋನ್

ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳು ಕೊರೋನಾ ಎರಡನೇ ಅಲೆಯನ್ನು ಅನುಭವಿಸುತ್ತಿದ್ದು ಸರ್ಕಾರಗಳು ನೀಡಿರುವ ಎಚ್ಚರಿಕೆಯನ್ನು ಗಾಳಿಗೆ ತೂರಿ ತಾವೇ ಕೊರೋನಾಕ್ಕೆ ಆಹ್ವಾನ ನೀಡುತ್ತಿದ್ದಾರೆ. 

Related Video