Asianet Suvarna News Asianet Suvarna News

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಮೋದಿ ಕಠೋರ ತಪಸ್ಸು! ರಾಮಭಕ್ತ ಮೋದಿ ಆರಂಭಿಸಿದ ವಿಶೇಷ ವ್ರತದ ಮಹತ್ವ ಏನು?

ಮೋದಿ ಇಷ್ಟೆಲ್ಲಾ ಮಾಡ್ತಿರೋದು ಜನವರಿ 22ರ ಆ ಮಹತ್ಕಾರ್ಯಕ್ಕಾಗಿ. ಅಷ್ಟಕ್ಕೂ ಏನಿದು ಅನುಷ್ಠಾನ ವ್ರತ..? ಏನೀ ವ್ರತದ ಮಹತ್ವ.? ಇಲ್ಲಿದೆ ವಿವರ..

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗಾಗಿ ರಾಮಭಕ್ತ ಮೋದಿ 11 ದಿನಗಳ ಉಪವಾಸ ವ್ರತ ಆರಂಭಿಸಿದ್ದಾರೆ. ರಾಮಾಯಣಕ್ಕೆ ತಿರುವು ನೀಡಿದ ಪಂಚವಟಿಯಿಂದಲೇ ಮೋದಿಯವರ ಅನುಷ್ಠಾನ ವ್ರತ ಶುರುವಾಗಿದೆ. ಮೋದಿ ಇಷ್ಟೆಲ್ಲಾ ಮಾಡ್ತಿರೋದು ಜನವರಿ 22ರ ಆ ಮಹತ್ಕಾರ್ಯಕ್ಕಾಗಿ. ಅಷ್ಟಕ್ಕೂ ಏನಿದು ಅನುಷ್ಠಾನ ವ್ರತ..? ಏನೀ ವ್ರತದ ಮಹತ್ವ.? ಇಲ್ಲಿದೆ ವಿವರ..