Asianet Suvarna News Asianet Suvarna News

ಚೆನ್ನೈಯಿಂದ ಬಂತು ಮತ್ತೊಂದು 'ಇಂಪಾದ' ಸುದ್ದಿ‌; ಎಸ್‌ಪಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌

  • ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದ ಕುರಿತು ಪುತ್ರ ಎಸ್‌.ಪಿ. ಚರಣ್ ಮಾಹಿತಿ
  • 'ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ, ಈ ವಾರದ ಅಂತ್ಯದಲ್ಲಿ ಒಂದು ಗುಡ್ ನ್ಯೂಸ್ ಸಿಗಬಹುದು'
  • 'ದೇವರ ಆಶೀರ್ವಾದ, ಜನರ ಪ್ರಾರ್ಥನೆಯಿಂದ ಶುಭ ಸುದ್ದಿ ಸಿಗಲಿದೆ, ಮುಂದಿನ ಸೋಮವಾರ ಒಂದು ಗುಡ್ ನ್ಯೂಸ್ ಸಿಗಲಿದೆ'

ಚೆನ್ನೈ (ಸೆ.03): ಕೊರೋನಾವೈರಸ್‌ ಸೋಂಕಿಗೆ ತುತ್ತಾಗಿ ಚಿನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯದ ಕುರಿತು ಪುತ್ರ ಎಸ್‌.ಪಿ. ಚರಣ್ ಮಾಹಿತಿ ನೀಡಿದ್ದಾರೆ. ತಂದೆಯವರ ಆರೋಗ್ಯದಲ್ಲಿ ಚೇತರಿಕೆ ಕಾಣ್ತಿದೆ, ಈ ವಾರದ ಅಂತ್ಯದಲ್ಲಿ ಒಂದು ಗುಡ್ ನ್ಯೂಸ್ ಸಿಗಬಹುದು, ಎಂದು ಅವರು ಹೇಳಿದ್ದಾರೆ. 

ಇದನ್ನೂ ನೋಡಿ | ವಿಶ್ವದ ಕೊರೋನಾ ಹಾಟ್‌ಸ್ಪಾಟ್‌ ಪಟ್ಟದತ್ತ ಭಾರತ!...

ದೇವರ ಆಶೀರ್ವಾದ, ಜನರ ಪ್ರಾರ್ಥನೆಯಿಂದ ಶುಭ ಸುದ್ದಿ ಸಿಗಲಿದೆ, ಮುಂದಿನ ಸೋಮವಾರ ಒಂದು ಗುಡ್ ನ್ಯೂಸ್ ಸಿಗಲಿದೆ ಎಂದು ಚರಣ್ ಹೇಳಿದ್ದಾರೆ. ನಡುವೆ ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆತಂಕಕ್ಕೆ ಕಾರಣವಾಗಿತ್ತು.