
ದೆಹಲಿ ಗಲಭೆ ಹಿಂದಿನ ಕಾಣದ ಕೈಗಳು, ವಿಶ್ವನಾಥ್ ಮುಂದಿನ ಹಾದಿ.. ನ್ಯೂಸ್ ಅವರ್
ಸುಪ್ರೀಂ ಕೋರ್ಟ್ ಮುಖ್ಯನಾಯಮೂರ್ತಿಗೆ ಪತ್ರ ಬರೆದ ಸಿಖ್ ಫಾರ್ ಜಸ್ಟೀಸ್ ಪತ್ರ!/ಖಾಸಗಿ ಶಾಲೆ ಶುಲ್ಕ ನಿಗದಿ; ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ/ ಗಣರಾಜ್ಯದ ದಿನ ಕೆಂಪುಕೋಟೆ ಕರಾಳ, ಯಾರು ಈ ದೀಪ್ ಸಿಧು?/ ಪೊಲಿಟಿಕಲ್ ಸುಸೈಡ್; ಎಚ್.ವಿಶ್ವನಾಥ್ ಇಂದಿನ ಸ್ಥಿತಿ/ ಎಲ್ಲ ಸುದ್ದಿಗಳು
ನವದೆಹಲಿ(ಜ. 28) ದೆಹಲಿಯಲ್ಲಿ ನಡೆದ ಕರಾಳ ಘಟನೆ ನಂತರ ಒಂದೊಂದೆ ಮುಖಗಳ ಅನಾವರಣ ಆಗುತ್ತಿದೆ. ಕರ್ನಾಟಕದಲ್ಲಿ ಖಾಸಗಿ ಶಾಲೆಗಳ ಶುಲ್ಕ ನಿಗದಿಗೆ ಇನ್ನು ಕಾಲ ಬಂದಿಲ್ಲ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡೆಲ್ಲಿ ಗಲಭೆ; ಸುಳ್ಳು ಸುದ್ದಿ ಬಿತ್ತಿದ ರಾಜ್ದೀಪ್, ತರೂರ್ಗೆ ಸಂಕಷ್ಟ
ಪರಿಷತ್ ಸದಸ್ಯರಾಗಿ ನಾಮನಿರ್ದೇಶನಗೊಂಡ ಕಾರಣ ಎಚ್.ವಿಶ್ವನಾಥ್ ಮಂತ್ರಿ ಭಾಗ್ಯ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಪೆಟ್ರೋಲ್ ದರ ರಾಜಸ್ಥಾನದಲ್ಲಿ ಶತಕ ಬಾರಿಸಿ ಮುಂದೆ ಸಾಗುತ್ತಿದೆ.. ಎಲ್ಲ ಸುದ್ದಿಗಳು ನ್ಯೂಸ್ ಅವರ್ ನಲ್ಲಿ