Asianet Suvarna News Asianet Suvarna News

ರೈತರ ಟ್ರ್ಯಾಕ್ಟರ್ ಕ್ರಾಂತಿ;  ರಾಜಧಾನಿಯ ಪರಿಸ್ಥಿತಿ ಏನಾಗಲಿದೆ?

ಕೃಷಿ ಕಾಯಿದೆಗಳ ವಿರುದ್ಧ ರೈತರ ಹೋರಾಟ/ ಸುಪ್ರೀಂ ಕೋರ್ಟ್ ತಡೆ/ ಗಣರಾಜ್ಯೋತ್ಸವದ ದಿನ ಟ್ರ್ಯಾಕ್ಟರ್ ಹೋರಾಟ/ ಕಾನೂನು  ಹಿಂದಕ್ಕೆ ಪಡೆಯುವವರೆಗೂ ಹೋರಾಟ

ನವದೆಹಲಿ(ಜ.25)  ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸಲು ರೈತರು ಆರಂಭಿಸಿ ಎರಡು ತಿಂಗಳು ಕಳೆದಿದೆ. ಇದೀಗ ಗಣರಾಜ್ಯೋತ್ಸವದ ದಿನ ರೈತರು ಬೃಹತ್ ಟ್ರ್ಯಾಕ್ಟರ್ ಹೋರಾಟಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.

ಬೆಂಗಳೂರಿನ ಈ ರಸ್ತೆಗಳಲ್ಲಿ ಹೋಗಬೇಡಿ

ರೈತರು ರೂಟ್ ಮ್ಯಾಪ್ ಸಿದ್ಧಮಾಡಿಕೊಂಡಿದ್ದು ರಾಜಧಾನಿಯತ್ತ ಬರಲಿದ್ದಾರೆ. ಇನ್ನೊಂದು ಕಡೆ ಬೆಂಗಳೂರಿನತ್ತವೂ ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಲು ರೈತರು ನಿರ್ಧರಿಸಿದ್ದಾರೆ.

 

Video Top Stories