
ಕೃಷಿ ಕಾಯಿದೆ ಗುಟ್ಟುಗಳೇನು? ರೈತ ವಿರೋಧಿಯಾ-ಸ್ನೇಹಿಯಾ?
ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ಉದ್ದೇಶಗಳು ಏನು? ಕಾನೂನು ಏನು ಹೇಳುತ್ತದೆ? ಎಪಿಎಂಸಿಯ ಕಪಿಮುಷ್ಠಿಯಿಂದ ರೈತರನ್ನು ಹೊರಗೆ ತರಲು ಈ ಕಾನೂನು ಬಂದಿದೆಯಾ?
ಬೆಂಗಳೂರು(ಸೆ. 21) ಕೃಷಿ ಕಾಯಿದೆ ಕಿಚ್ಚು.. ಬೆಂಗಳೂರಿನಲ್ಲಿ ರೈತರು ಪ್ರತಿಭಟನೆ ನಡೆಸಿದರು. ಸಂಸತ್ ನಲ್ಲಿಯೂ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದವು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೇಂದ್ರ ಸಲ್ಲೇಖ ಮಾಡಿರುವ ಕಾನೂನನ್ನು ಆಡಳಿತ ಪಕ್ಷ ಸಮರ್ಥಿಸಿಕೊಂಡಿದೆ. 2023-24ಕ್ಕೆ ರೈತರ ಆದಾಯ ದ್ವಿಗುಣ ಮಾಡಲು ಕ್ರಮ ತೆಗೆದುಕೊಂಡಿದ್ದೇವೆ ಎಂದು ಕೇಂದ್ರದ ಮಾತು. ಹಾಗಾದರೆ ಈ ಕಾನೂನು ಏನು