Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!

ಶ್ರೀಲಂಕಾದಲ್ಲಿ ಸುರಿಯುತ್ತಿರುವ ಭೀಕರ ಮಳೆ ಮತ್ತು ಸರಣಿ ಭೂಕುಸಿತಗಳಿಂದಾಗಿ 56ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದೇ ವೇಳೆ, ಇಂಡೋನೇಷ್ಯಾದ ಸುಮಾತ್ರಾ ಕೂಡ ಭೂಕಂಪ, ಸುನಾಮಿ ಭೀತಿಯಲ್ಲಿದ್ದು, ಪ್ರಕೃತಿಯು ಜಗತ್ತಿಗೆ ಎಚ್ಚರಿಕೆ ನೀಡುತ್ತಿದೆ.

Share this Video
  • FB
  • Linkdin
  • Whatsapp

ಮನುಷ್ಯ ಎಷ್ಟೇ ಮುಂದುವರೆದರೂ ಪ್ರಕೃತಿಯ ಮುಂದೆ ಕೇವಲ ಆಟದ ಗೊಂಬೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.. ಸುಮಾತ್ರಾದ ಈ ಘಟನೆ ಜಗತ್ತಿಗೇ ಎಚ್ಚರಿಕೆ ಗಂಟೆ.. ಆದ್ರೆ, ಜಗತ್ತನ್ನೇ ನಡುಗಿಸ್ತಾ ಇರೋ ದುರಂತಗಳ ಕತೆ ಇಷ್ಟಕ್ಕೇ ಮುಗಿಯಲ್ಲ.

Related Video