Asianet Suvarna News Asianet Suvarna News

ಹಿಂಸಾಚಾರಕ್ಕೆ ತಿರುಗಿದ ದೆಹಲಿ ಪ್ರತಿಭಟನೆ; ಬ್ರಿಜೇಶ್ ಪ್ರತಿಕ್ರಿಯೆ

ದೆಹಲಿಯಲ್ಲಿ ಹಿಂಸಾಚಾರಕ್ಕೆ ತಿರುಗಿದ  ಪ್ರತಿಭಟನೆ/ ದೆಹಲಿಯಲ್ಲಿ ಹಾರಾಡಿದ್ದು ಯಾವ ಧ್ವಜ/  ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯೆ

ಬೆಂಗಳೂರು(ಜ 26)    ದೆಹಲಿಯ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.  ಕೆಂಪು ಕೋಟೆ ಮೇಲೆ ಬೇರೆ ಧ್ವಜ ಹಾರಾಡಿದೆ. ಇದಕ್ಕೆ ಕಾಂಗ್ರೆಸ್ ಮುಖಂಡ ಬ್ರಿಜೇಶ್ ಕಾಳಪ್ಪ ಪ್ರತಿಕ್ರಿಯೆ  ನೀಡಿದ್ದಾರೆ.

ಗಲಭೆಗೂ-ನಮಗೂ ಸಂಬಂಧವೇ ಇಲ್ಲ.. ದೂರ ಸರಿದ ಕಿಸಾನ್ ಯೂನಿಯನ್!

ಈ ಘಟನೆಗೆ  ಕೇಂದ್ರ ಸರ್ಕಾರ ಅಥವಾ ದೆಹಲಿ ಸರ್ಕಾರ ಹೊಣೆಯಾಗುತ್ತದೆ ಎಂದು  ಬ್ರಿಜೇಶ್  ಹೇಳಿದ್ದಾರೆ.  

 

Video Top Stories