India@75: ಬ್ರಿಟಿಷರ ಅರಣ್ಯ ಕಾಯ್ದೆ ವಿರುದ್ಧ ಸಂತಾಲ್‌ ಬುಡಕಟ್ಟು ಸಮುದಾಯದ ಕ್ರಾಂತಿ

ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ 2 ವರ್ಷ ಮೊದಲು ಬ್ರಿಟಿಷರ ವಿರುದ್ಧ ಭಾರತದ ಬುಡಕಟ್ಟು ಸಮುದಾಯಗಳ ಐತಿಹಾಸಿಕ ಕದಲ ಭುಗಿಲೆದಿತ್ತು. ಅದುವೇ ಸಂತಾಲ್ ಕದನ. 

Share this Video
  • FB
  • Linkdin
  • Whatsapp

ಭಾರತದ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭವಾಗುವ 2 ವರ್ಷ ಮೊದಲು ಬ್ರಿಟಿಷರ ವಿರುದ್ಧ ಭಾರತದ ಬುಡಕಟ್ಟು ಸಮುದಾಯಗಳ ಐತಿಹಾಸಿಕ ಕದಲ ಭುಗಿಲೆದಿತ್ತು. ಅದುವೇ ಸಂತಾಲ್ ಕದನ. ಅರಣ್ಯ ವಾಸಿಗಳು ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟಕ್ಕೆ ಸಂತಾಲ್ ಕಾಡು ಸಾಕ್ಷಿಯಾಗಿದೆ. ಈ ಕಾಡುಗಳಿಂದ ಅರಣ್ಯವಾಸಿಗಳನ್ನು ಓಡಿಸಲು ಬ್ರಿಟಿಷರು ಮುಂದಾಗುತ್ತಾರೆ. ಆಗ ಭೂಮಿ, ವಸತಿ ಕಳೆದುಕೊಂಡ ಸಂತಾಲ್ ವಾಸಿಗಳು ಬ್ರಿಟಿಷರ ವಿರುದ್ಧ ದಂಗೆ ಏಳುತ್ತಾರೆ. ಬ್ರಿಟಿಷರಿಗೆ ಈ ದಂಗೆಯನ್ನು ಹತ್ತಿಕ್ಕಲು 1 ವರ್ಷವೇ ಬೇಕಾಯಿತು. ಕೊನೆಗೆ ಸಂತಾಲ್ ವಾಸಿಗಳನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು. ಆದರೂ ಕೂಡಾ ಸಂತಾಲ್ ಬುಡಕಟ್ಟು ವಾಸಿಗಳು ಸರಿಯಾದ ಪಾಠವನ್ನು ಕಲಿಸಿದರು. ಅವರ ತ್ಯಾಗ ಸದಾ ಸ್ಮರಣೀಯ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video