Asianet Suvarna News Asianet Suvarna News

India@75 ಸಿನಿಮಾ ಹಾಡು ಮೂಲಕ ಸ್ವಾತಂತ್ರ್ಯದ ಕಿಚ್ಚು ಹೆಚ್ಚಿಸಿದ ಕವಿ ಪ್ರದೀಪ್‌!

  • ಸ್ವಾತಂತ್ರ್ಯದ 75 ವರ್ಷದ ನೆನಪಿಗೆ 75 ಹೋರಾಟ ಕತೆ
  • ಸಿನಿಮಾ ಹಾಡಿನ ಮೂಲಕ ಸ್ವಾತಂತ್ರ್ಯ ಹೋರಾಟ ಕಿಚ್ಚು
  • ಕವಿ ಪ್ರದೀಪ್ ಕುರಿತ ರೋಚಕ ಮಾಹಿತಿ

ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ಇತಿಹಾಸದಲ್ಲಿ ಮರೆಯಾಗಿರುವ ಹೋರಾಟಗಾರರು, ಕೂಡುಗೆ ಸಲ್ಲಿಸಿದವರನ್ನು ಸ್ಮರಿಸುವ ವಿಶೇಷ ಕಾರ್ಯಕ್ರಮ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಸ್ತುತ ಪಡಿಸುತ್ತಿದೆ. ಭಾರತೀಯರ ತ್ಯಾಗ, ಶೌರ್ಯ, ಸಾಹಸದ ಕತೆ ಹಾಗೂ ಬಲಿದಾನ ಸ್ಮರಿಸುವ ಈ ಕಾರ್ಯಕ್ರಮದಲ್ಲಿ ಇಂದು ಸ್ವಾತಂತ್ರ್ಯ ಹೋರಾಟದ ಸಿನಿಮಾ ಹಾಡು ಬರೆದು ಅರಸ್ಟ್ ವಾರೆಂಟ್ ಪಡೆದ ಕವಿ ಪ್ರದೀಪ್ ಕೂಡುಗೆ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Video Top Stories