Asianet Suvarna News Asianet Suvarna News

ಖಗ್ರಾಸ ಸೂರ್ಯಗ್ರಹಣ: ನಿಮ್ಮ ಪ್ರಶ್ನೆಗಳಿಗೆ ಬ್ರಹ್ಮಾಂಡ ಗುರೂಜಿ ಉತ್ತರ

ಗ್ರಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣದ ಕುರಿತಾದ ವೀಕ್ಷಕರ ಎಲ್ಲ ಪ್ರಶ್ನೆಗಳಿಗೂ ಬ್ರಹ್ಮಾಂಡ ಗುರೂಜಿಗಳು ಉತ್ತರಿಸಿದ್ದಾರೆ. 

ಸೂರ್ಯಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಗ್ರಹಣದ ಬಗ್ಗೆ ಕೆಲವರಿಗೆ ಭಯವಿದ್ದರೆ, ಮತ್ತೆ ಕೆಲವರಿಗೆ ಗೊಂದಲವಿದೆ. ದೀಪಾವಳಿಯಲ್ಲಿ ಗ್ರಹಣ ಬಂದಿದ್ದು ಮತ್ತಷ್ಟು ಪ್ರಶ್ನೆಗಳಿಗೆ ಕಾರಣವಾಗುತ್ತದೆ. ಸೂರ್ಯಗ್ರಹಣ ಏಕಾಗುತ್ತದೆ, ಹೇಗಾಗುತ್ತದೆ, ಪೌರಾಣಿಕ ಕತೆಯೇನು, ರಾಶಿಗಳ ಪರಿಣಾಮವೇನು, ಯಾರು ಯಾವ ಪರಿಹಾರ ಆಚರಿಸಬೇಕು ಇತ್ಯಾದಿ ಈ ಸಂಬಂಧ ವೀಕ್ಷಕರ ಎಲ್ಲ ಪ್ರಶ್ನೆಗಳಿಗೆ ಬ್ರಹ್ಮಾಂಡ ಗುರೂಜಿ ನರೇಂದ್ರ ಶರ್ಮಾ ಉತ್ತರಿಸಿದ್ದಾರೆ. 

ಮಂಗಳವಾರ ಈ ಕೆಲಸ ಮಾಡೋದು ಅಮಂಗಳ! ತಪ್ಪಿಯೂ ಈ 5 ಕೆಲಸ ಮಾಡ್ಬೇಡಿ..