ಮಾಡಿದ ಕರ್ಮಕ್ಕೆ ದ್ವೇಷದ ಅಗತ್ಯ ಇಲ್ಲ; ದರ್ಶನ್ ಪತ್ನಿ ಸ್ಫೋಟಕ ಟ್ವೀಟ್!

ಮಾಡಿದ ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಕಾಯುತ್ತಿರಿ. ನೋವು ನೀಡಿದವರು ಮುಂದೆ ನೋವನ್ನು ಅನುಭವಿಸುತ್ತಾರೆ ಎಂದು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಅಷ್ಟಕ್ಕೂ ಯಾರಿಗೆ ಈ ಟ್ವೀಟ್ ಮಾಡಿದ್ದಾರೆ? ಅವರ ಮನಸ್ಸಿನಲ್ಲಿರೋ ನೋವಾದ್ರೂ ಏನು? ಈ ವಿಡಿಯೋ ನೋಡಿ.  

Share this Video
  • FB
  • Linkdin
  • Whatsapp

ಮಾಡಿದ ಕರ್ಮಕ್ಕೆ ದ್ವೇಷದ ಅವಶ್ಯಕತೆ ಇಲ್ಲ. ಕಾಯುತ್ತಿರಿ. ನೋವು ನೀಡಿದವರು ಮುಂದೆ ನೋವನ್ನು ಅನುಭವಿಸುತ್ತಾರೆ ಎಂದು ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ ದರ್ಶನ್ ಪತ್ನಿ ವಿಜಯಲಕ್ಷ್ಮೀ. ಅಷ್ಟಕ್ಕೂ ಯಾರಿಗೆ ಈ ಟ್ವೀಟ್ ಮಾಡಿದ್ದಾರೆ? ಅವರ ಮನಸ್ಸಿನಲ್ಲಿರೋ ನೋವಾದ್ರೂ ಏನು? ಈ ವಿಡಿಯೋ ನೋಡಿ. 

Related Video