Asianet Suvarna News Asianet Suvarna News

ದೇವೇಗೌಡರ ಹಾದಿ ಸುಗಮ: ಮುದ್ದಹನುಮೇಗೌಡ ಕಣದಿಂದ ನಿರ್ಗಮನ?

ಮೈತ್ರಿಕೂಟಕ್ಕೆ ಸೆಡ್ಡುಹೊಡೆದು ಸಂಸದ ಮುದ್ದ ಹನುಮೇಗೌಡರು ತುಮಕೂರು ಲೋಕಸಭಾ ಕಣಕ್ಕೆ ಧುಮುಕಿರುವುದು ುಭಯಪಕ್ಷದ ನಾಯಕರಿಗೆ ತಲೆನೋವು ತಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮುದ್ದುಹನುಮೇಗೌಡರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ.  ‘ತುಮಕೂರು ಸಂಧಾನ’ ಎಲ್ಲಿಯವರೆಗೆ ಬಂದಿದೆ? ಈ ಸ್ಟೋರಿ ನೋಡಿ...   

ಮೈತ್ರಿಕೂಟಕ್ಕೆ ಸೆಡ್ಡುಹೊಡೆದು ಸಂಸದ ಮುದ್ದ ಹನುಮೇಗೌಡರು ತುಮಕೂರು ಲೋಕಸಭಾ ಕಣಕ್ಕೆ ಧುಮುಕಿರುವುದು ುಭಯಪಕ್ಷದ ನಾಯಕರಿಗೆ ತಲೆನೋವು ತಂದಿದೆ. ಈ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಮುದ್ದುಹನುಮೇಗೌಡರನ್ನು ಸಮಾಧಾನಪಡಿಸಲು ಯತ್ನಿಸುತ್ತಿದ್ದಾರೆ.  ‘ತುಮಕೂರು ಸಂಧಾನ’ ಎಲ್ಲಿಯವರೆಗೆ ಬಂದಿದೆ? ಈ ಸ್ಟೋರಿ ನೋಡಿ...   

Video Top Stories