ಅಂದು ಮೋದಿ ಬೆಂಗಳೂರಿಗೆ ಬಂದಾಗ ವೇದಿಕೆ, ಇಂದು ಲಾಸ್ಟ್ ಬೆಂಚ್..!

ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಬೆಂಗಳೂರಿಗೆ ಬಂದಿದ್ದಾಗ ಮೋದಿ ಜತೆ ವೇದಿಕೆಯಲ್ಲಿದ್ದ ವ್ಯಕ್ತಿ ಈ ಬಾರಿ ಪ್ರಧಾನಿ ಬಂದಾಗ  ಕಟ್ಟ ಕಡೆಯ ಸಾಲಿನಲ್ಲಿ ಕೂತಿದ್ದರು. ಹಾಗಾದರೆ ಇದಕ್ಕೆ ಕಾರಣ ಏನು?  ಕಳೆದ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜು ಗೌಡ ಈ ಬಾರಿ ಕಾರ್ಯಕರ್ತರ ಜತೆ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಭೂತವಾದರು.

Share this Video
  • FB
  • Linkdin
  • Whatsapp

ಕಳೆದ ಲೋಕಸಭಾ ಚುನಾವಣೆ ವೇಳೆ ಮೋದಿ ಬೆಂಗಳೂರಿಗೆ ಬಂದಿದ್ದಾಗ ಮೋದಿ ಜತೆ ವೇದಿಕೆಯಲ್ಲಿದ್ದ ವ್ಯಕ್ತಿ ಈ ಬಾರಿ ಪ್ರಧಾನಿ ಬಂದಾಗ ಕಟ್ಟ ಕಡೆಯ ಸಾಲಿನಲ್ಲಿ ಕೂತಿದ್ದರು. ಹಾಗಾದರೆ ಇದಕ್ಕೆ ಕಾರಣ ಏನು? ಕಳೆದ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜು ಗೌಡ ಈ ಬಾರಿ ಕಾರ್ಯಕರ್ತರ ಜತೆ ಕುಳಿತು ಕಾರ್ಯಕ್ರಮಕ್ಕೆ ಸಾಕ್ಷಿಭೂತವಾದರು.

Related Video