Asianet Suvarna News Asianet Suvarna News

ಮಂಡ್ಯ ಚುನಾವಣೆ ಗೆಲ್ಲಲು 150 ಕೋಟಿ ಖರ್ಚು ಮಾಡುತ್ತಿದೆಯಾ ಜೆಡಿಎಸ್?

ಮಂಡ್ಯದಲ್ಲಿ ಎಲೆಕ್ಷನ್ ಗೆಲ್ಲಲು ಜೆಡಿಎಸ್ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಈ ಸಂಬಂಧ ಸಂಸದ ಶಿವರಾಮೇಗೌಡ ಪುತ್ರ ಚೇತನಗೌಡ ಮಾತನಾಡಿರುವ ಸ್ಫೋಟಕ ಆಡಿಯೋ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 150 ಕೋಟಿ ಬಿಡುಗಡೆ ಮಾಡಿದ್ದೇವೆ. ಪ್ರತಿ ಬೂತ್ ಗೆ 5 ಲಕ್ಷ ಖರ್ಚು, ಮಟನ್ ಊಟ ಹಾಕಿಸಲಾಗುತ್ತದೆ ಎಂದಿರುವ ಮಾತು ವೈರಲ್ ಆಗಿದೆ. ಇದಕ್ಕೆ ಶಿವರಾಮೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.  
 

ಮಂಡ್ಯದಲ್ಲಿ ಎಲೆಕ್ಷನ್ ಗೆಲ್ಲಲು ಜೆಡಿಎಸ್ ಕೋಟಿ ಕೋಟಿ ಖರ್ಚು ಮಾಡುತ್ತಿದೆ. ಈ ಸಂಬಂಧ ಸಂಸದ ಶಿವರಾಮೇಗೌಡ ಪುತ್ರ ಚೇತನಗೌಡ ಮಾತನಾಡಿರುವ ಸ್ಫೋಟಕ ಆಡಿಯೋ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. 150 ಕೋಟಿ ಬಿಡುಗಡೆ ಮಾಡಿದ್ದೇವೆ. ಪ್ರತಿ ಬೂತ್ ಗೆ 5 ಲಕ್ಷ ಖರ್ಚು, ಮಟನ್ ಊಟ ಹಾಕಿಸಲಾಗುತ್ತದೆ ಎಂದಿರುವ ಮಾತು ವೈರಲ್ ಆಗಿದೆ. ಇದಕ್ಕೆ ಶಿವರಾಮೇಗೌಡ ಸ್ಪಷ್ಟನೆ ಕೊಟ್ಟಿದ್ದಾರೆ.