ಕೌಟಿಲ್ಯನ ಅರ್ಥಶಾಸ್ತ್ರ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ; ಮೈಸೂರು ವಿವಿಯಿಂದ ಸ್ಪಷ್ಟನೆ

ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ.  ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು. 

Share this Video
  • FB
  • Linkdin
  • Whatsapp

ಮೈಸೂರು (ಸೆ. 05): ಪ್ರಪಂಚದಲ್ಲಿ ಇರುವ ಏಕೈಕ ಕೌಟಿಲ್ಯನ ಅರ್ಥಶಾಸ್ತ್ರದ ಹಸ್ತಪ್ರತಿ ಸುರಕ್ಷತೆ ಬಗ್ಗೆ ಅಪಸ್ವರ ಎದ್ದಿದೆ. ಗ್ರಂಥವನ್ನು ಎಸಿ ಇಲ್ಲದೇ ಅವೈಜ್ಞಾನಿಕವಾಗಿ ಇರಿಸಲಾಗಿದೆ. ಧೂಳು ತುಂಬಿ, ಕೆಡುತ್ತಿದೆ ಎಂದು ಪರಿತೋಷ್ ವ್ಯಾಶ್ ಟ್ವಿಟ್ ಮಾಡಿದ್ದರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಆರೋಪವನ್ನು ಮೈಸೂರು ವಿವಿ ಆಡಳಿತ ವರ್ಗ ತಳ್ಳಿ ಹಾಕಿದೆ. ಕೌಟಿಲ್ಯನ ಅರ್ಥಶಾಸ್ತ್ರ ಕೃತಿಯನ್ನು ನಾವು ಅತ್ಯುತ್ತಮವಾಗಿ ಸಂರಕ್ಷಣೆ ಮಾಡಿದ್ದೇವೆ. ಫ್ಯುಮಿಗೇಷನ್ ಟ್ರೀಟ್‌ಮೆಂಟ್ ಮೂಲಕ‌ ಕೃತಿ ರಕ್ಷಣೆ ಮಾಡಲಾಗಿದೆ. ಇದರಿಂದ ಕೃತಿಯಲ್ಲಿ 300-400 ವರ್ಷದ ಕೆಡದಂತೆ ಇಡಬಹುದು. ಇದು ಎಸಿಯಲ್ಲಿ ಇಡುವುದಕ್ಕಿಂದ ಅತ್ಯುತ್ತಮ‌ ಮಾರ್ಗ.ಇದರಿಂದ ತಾಳೆಗರಿಗಳಿಗೆ ಯಾವುದೇ ಯಾವುದೇ ಕೀಟ ಬಾದೆ ಆಗುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ. 

ಈ ಗ್ರಾಮದ ಪ್ರತಿ ಮನೆಯಲ್ಲಿದ್ಧಾರೆ ಶಿಕ್ಷಕರು!

Related Video