
ದೊಡ್ಡವರ ಜತೆ ಯುವರಾಜ..ತಗಲಾಕೊಂಡ್ರೆ ಕೋಟಿ ಕೋಟಿ ಪಂಗನಾಮ!
ದೊಡ್ಡ ದೊಡ್ಡವರ ಜತೆ ಪೋಟೋ ಪೋಸ್/ ಮಾಡಿದ್ದು ಒಂದೆರಡು ಕೋಟಿ ರೂ. ವಂಚನೆ ಅಲ್ಲ/ ಈ ಕಿಲಾಡಿ ಮಾಡಿದ ಕೆಲಸ ಅಬ್ಬಬ್ಬಾ/ ಕೊನೆಗೂ ಸಿಕ್ಕಿಬಿದ್ದ/ ಸಿಸಿಬಿ ಕಸ್ಟಡಿಯಲ್ಲಿ ಸ್ವಾಮಿ
ಚಿತ್ರದುರ್ಗ/ಬೆಂಗಳೂರು( ಡಿ. 20) ಅವನೊಬ್ಬ ಚಾಲಾಕಿ ಚತುರ, ದೊಡ್ಡ ದೊಡ್ಡವರೆಲ್ಲ ತನ್ನ ಜೇಬಿನಲ್ಲೇ ಇದ್ದಾನೆ ಎನ್ನುವ ಮನುಷ್ಯ.. ಅವನ ಮಾತು ನಂಬಿದ್ರೆ ಅಷ್ಟೆ ಕತೆ..
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಡಿವೈಎಸ್ಪಿ ಸುಸೈಡ್ ನಂತರ ಏನಾಯಿತು?
ಒಂದು ಕೋಟಿ ಕೇಸಿನಲ್ಲಿ ಸಿಕ್ಕಿಹಾಕಿಕೊಂಡ.. ಹುಡುಕಿದಾಗ ಸಿಕ್ಕಿದ್ದು ಕೋಟಿ ಕೋಟಿ ವಂಚನೆಯ ಕೇಸ್.. ಈ ಕಿಲಾಡಿ ಮಾಡಿದ ಕೆಲಸ ಅಬ್ಬಬ್ಬಾ...