Suvarna FIR: ನಂಜನಗೂಡು... ಸಕಲ ಸಿದ್ಧಿಗಾಗಿ ಅಮಾವಾಸ್ಯೆ ದಿನ ಬಾಲಕನ ಬಲಿ?

* ಇದ್ದಕ್ಕಿದ್ದಂತೆ ನಾಪತ್ತೆಯಾದ ಹೈಸ್ಕೂಲ್ ಹುಡುಗ
* ಹೊರಗೆ ಹೋಗಿ ಬರ್ತೆನೆ ಎಂದ ಬಾಲಕ ಬರಲೇ ಇಲ್ಲ
* ನಂಜನಗೂಡಿನಲ್ಲೊಂದು ಅಮಾವಾಸ್ಯೆ ಹತ್ಯೆ

Share this Video
  • FB
  • Linkdin
  • Whatsapp

ನಂಜನಗೂಡು(ಜ. 05) ಒಂದು ಅಮಾವಾಸ್ಯೆ (Amavasya) ರಾತ್ರಿ ಹೈಸ್ಕೂಲ್ (School) ಹುಡುಗ ನಾಪತ್ತೆಯಾಗಿದ್ದ. ಆತನ ಹುಡುಕುತ್ತ ಸಾಗಿದಾಗ ಸಿಕ್ಕಿದ್ದು ಮಣ್ಣಿನ ಗೊಂಬೆ.. ನಿಂಬೆ ಹಣ್ಣು.. ಅಮಾವಾಸ್ಯೆ ರಾತ್ರಿ.. ಬ್ಲಾಕ್ ಮ್ಯಾಜಿಕ್ .. (Black Magic) ಬಾಲಕನ ಬಲಿ...

Woman Murder: ಕಿಟಕಿಯಲ್ಲಿ ಇಣುಕಿದ ಕಿರಾತಕರು, ಪ್ರಶ್ನೆ ಮಾಡಿದ್ದಕ್ಕೆ 3 ಮಕ್ಕಳ ತಾಯಿ ಕೊಂದೇ ಬಿಟ್ಟರು!

ಇದು ದೂರದ ಯಾವುದೋ ಊರಿನ ಕತೆಯಲ್ಲಿ... ಭಯ ಬೀಳಿಸುವ ಸಿನಿಮಾವೂ(Movie) ಅಲ್ಲ. ನಮ್ಮದೇ ನಂಜನಗೂಡಿನಲ್ಲಿ ಮೂಢನಂಬಿಕೆಗೆ ಬಾಲಕನೊಬ್ಬನ ಬಲಿಯಾಗಿದೆ. ಮಾಟ ಮಂತ್ರ ಮತ್ತು ನರಬಲಿ.. 

Related Video