ನಾಗಮಂಗಲ; ಖಾರದ ಪುಡಿ ಎರಚಿ ಹೆತ್ತವರೆ ಮಗನ ಥಳಿಸಿದರು!
ಜಮೀನು ವಿಚಾರಕ್ಕೆ ಕುಟುಂಬದ ನಡುವೆ ಮಾರಾಮಾರಿ/ ಮಗನನ್ನೇ ಥಳಿಸಿದ ಹೆತ್ತವರು/ ಘಟನೆಯ ದೃಶ್ಯಾವಳಿ ಕ್ಯಾಮರಾದಲ್ಲಿ ಸೆರೆ/ ಕಣ್ಣಿಗೆ ಖಾರದ ಪುರಿ ಎರಚಿ ಹಲ್ಲೆ
ನಾಗಮಂಗಲ(ಜ. 24) ಜಮೀನು ವಿಚಾರಕ್ಕೆ ಕುಟುಂಬದ ನಡುವೆ ಮಾರಾಮಾರಿಯಾಗಿದೆ. ಮಗನ ಮೇಲೆ ಸಹೋದರ ಮತ್ತು ಹೆತ್ತವರೇ ಹಲ್ಲೆ ಮಾಡಿದ್ದಾರೆ.
ಒಂಟಿಕೋಣೆಗೆ ಮಸಾಜ್ ಗೆಂದು ಹೋದ.. ಆಮೇಲೆ
ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಕಣ್ಣಿಗೆ ಖಾರದ ಪುಡಿ ಎರಚಿ ಮನಬಂದಂತೆ ಥಳಿಸಿದ್ದಾರೆ.