Crime News: ತಂದೆಯ ಕಣ್ಣಿಗೆ ಬಿದ್ದಿತ್ತು ಮಗನ ಶವ: ಇದು ಬ್ಯಾಂಕ್ ರಿಕವರಿ ಏಜೆಂಟ್‌ ಕೊಲೆಯ ರಹಸ್ಯ

ಖಾಸಗಿ ಬ್ಯಾಂಕ್ ನಲ್ಲಿ ರಿಕವರಿ ಏಂಜೆಂಟ್ ಆಗಿ ಕೆಲಸ ಮಾಡ್ತಿದ್ದ ಯುವಕ, ಅವತ್ತೊಂದು ದಿನ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ.
 

Share this Video
  • FB
  • Linkdin
  • Whatsapp

ಅವನು ಬಿಕಾಂ ವಿದ್ಯಾರ್ಥಿ. ಜವಬ್ದಾರಿಯುತ ಹುಡುಗ‌‌. ಮನೆಗೆ ನೆರವಾಗಲಿ ಅಂತ ಓದಿನ ಜೊತೆಗೆ ಖಾಸಗಿ ಬ್ಯಾಂಕ್ ನಲ್ಲಿ ರಿಕವರಿ ಏಂಜೆಂಟ್ ಆಗಿ ಕೆಲಸ ಮಾಡಿಕೊಂಡಿದ್ದ. ಬೆಳಗ್ಗೆ ಮನೆ ಬಿಟ್ರೆ ವಾಪಸ್ ಆಗ್ತಿದ್ದಿದ್ದು ತಡ ರಾತ್ರಿಯೇ. ಹೀಗೆ ತಾನಾಯ್ತು, ತನ್ನ ಕೆಲಸ ಹಾಗೂ ಓದಾಯ್ತು ಅಂತ ಇದ್ದವನು ಅವತ್ತೊಂದು ದಿನ ಬರ್ಬರವಾಗಿ ಕೊಲೆಯಾಗಿ ಹೋಗಿದ್ದ. ಆತ ಕೊಲೆಯಾಗಿರೋದನ್ನು ಮೊದಲು ನೋಡಿದ್ದೇ ಅವನ ತಂದೆ. ಇನ್ನೂ ಇದೇ ಪ್ರಕರಣದ ತನಿಖೆಗಿಳಿದ ಪೊಲೀಸರಿಗೆ ಕೊಲೆಗಾರ ಯಾರು ಅನ್ನೋದನ್ನ ಪತ್ತೆ ಹಚ್ಚೋದೇ ಒಂದು ದೊಡ್ಡ ತಲೆನೋವಾಗಿ ಪರಿಣಿಮಿಸಿತ್ತು. ಆದ್ರೆ ಬೆಂಬಿಡದೇ ಈ ಕೇಸನ್ನು ಕ್ಲೋಸ್ ಮಾಡಿದ್ದಾರೆ ಪೊಲೀಸರು. ಬ್ಯಾಂಕ್ ರಿಕವರಿ ಏಜೆಂಟ್ ಕೊಲೆಯ ರಹಸ್ಯವನ್ನ ಬೇಧಿಸಿದ್ದಾರೆ. ಪೊಲೀಸರ ಆ ರೋಷಕ ತನಿಖೆಯ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ‌.

Bengaluru: ಹೊಸ ವರ್ಷದ ಪಾರ್ಟಿಗೆಂದು ತಂದಿದ್ದ 2 ಕ್ವಿಂಟಲ್‌ ಡ್ರಗ್ಸ್ ...

Related Video