ಬೆಂಗಳೂರು ಗಲಭೆ ಪ್ರಕರಣದಲ್ಲಿ ದೊಡ್ಡ ಬೆಳವಣಿಗೆ

ಬೆಂಗಳೂರು ಗಲಭೆ ಪ್ರಕರಣ/ ಕ್ಲೈಮ್  ಕಮಿಷನರ್ ನೇಮಕ ಸಾಧ್ಯತೆ/ ನಿವೃತ್ತ ನ್ಯಾಯಮೂರ್ತಿಗಳನ್ನು ಕ್ಲೈಮ್  ಕಮಿಷನರ್ ಆಗಿಸುವ ವಿಚಾರ/ ಸುಪ್ರೀಂ ಅಭಿಪ್ರಾಯ ಕೇಳಿದ ಹೈಕೋರ್ಟ್

Share this Video
  • FB
  • Linkdin
  • Whatsapp

ಬೆಂಗಳೂರು(ಆ. 25) ಬೆಂಗಳೂರು ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಒಂದಾಗಿದೆ. ನಿವೃತ್ತ ನ್ಯಾಯಮೂರ್ತಿ ಫಣೀಂದ್ರ ಅವರನ್ನು ಕ್ಲೈಮ್ ಕಮಿಷನರ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ.

ಶಾಸಕರ ಮನೆ ಮೇಲೆ ಎಗರಿದ್ದ ಭಯಾನಕ ದೃಶ್ಯ

ಹೈಕೋರ್ಟ್ ನಲ್ಲಿ ಈ ವಿಚಾರ ಚರ್ಚೆ ಆಗಿದ್ದು ಗಲಭೆಕೋರರಿಂದ ನಷ್ಟ ವಸೂಲಿ ಸಂಬಂಧ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಲು ಹೈಕೋರ್ಟ್ ಮುಂದಾಗಿದೆ. ಆಗಸ್ಟ್ 28 ಕ್ಕೆ ಯಾರು ಕ್ಲೈಮ್ ಕಮಿಷನರ್ ಆಗುತ್ತಾರೆ ಎನ್ನುವುದು ಗೊತ್ತಾಗಲಿದೆ.

Related Video