ಗೋವಾದಲ್ಲಿ ಕನ್ನಡಿಗರ ವ್ಯಥೆ... ಇಡೀ ಕುಟುಂಬ ನಿಗೂಢ ಸಾವು!

* ಹೊಟ್ಟೆಪಾಡಿಗೆ  ಕೆಲಸ ಅರಸಿ ಪಕ್ಕದ ರಾಜ್ಯಕ್ಕೆ ಹೋದರವರ ದಾರುಣ ಕತೆ
* ಕನ್ನಡಿಗರ ಗೋಳು ಕೇಳುವವರಿಲ್ಲ
* ಗೋವಾದಲ್ಲಿ ಕನ್ನಡಿಗರ ಪರಿಸ್ಥಿತಿ ಹೇಗಿದೆ?

Share this Video
  • FB
  • Linkdin
  • Whatsapp

ಬೆಂಗಳೂರು(ಜು. 11) ಅಪರಾಧ ಜಗತ್ತಿನಲ್ಲಿ ರೋಚಕ ಘಟನೆಗಳು ನಡೆಯುತ್ತಲೇ ಇರುತ್ತವೆ. ದುಡಿಯೋದಕ್ಕೆ ಅಂತ ಹೊರ ರಾಜ್ಯಕ್ಕೆ ತೆರಳುವ ಕನ್ನಡಿಗರು ಪಡುವ ಸಂಕಷ್ಟ ಅಷ್ಟಿಷ್ಟಲ್ಲ.

Add Asianetnews Kannada as a Preferred SourcegooglePreferred

ಚಾಲೆಂಜಿಂಗ್ ಸ್ಟಾರ್ ಬಳಿ ಬಂದ ನಕಲಿ ಬ್ಯಾಂಕ್ ಮ್ಯಾನೇಜರ್

ಗೋವಾದಲ್ಲಿ ಕನ್ನಡಿಗರ ಪರಿಸ್ಥಿತಿ ಘೋರ. ಉತ್ತರ ಕರ್ನಾಟಕದ ಜನರ ಪರಿಸ್ಥಿತಿ ಹೇಗಿದೆ? ಗೋವಾದಲ್ಲಿ ಕರ್ನಾಟಕದ ಇಡೀ ಕುಟುಂಬವೇ ನಿಗೂಢವಾಗಿ ಸಾವನ್ನಪ್ಪಿದೆ. 

Related Video