
ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು... ಮಕ್ಕಳು ಅನಾಥ!
ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು/ ಒಂಟಿಯಾಗಿದ್ದವರ ನಡುವೆ ಸಂಬಂಧ ಬೆಳೆದಿತ್ತು/ ಆದರೆ ಎರಡು ವರ್ಷದ ನಂತರ ಘೋರ ದುರಂತವೊಂದು ನಡೆದಿತ್ತು/ ಅನಾಥವಾದ ಮಕ್ಕಳ ಮುಂದಿನ ಭವಿಷ್ಯಕ್ಕೆ ಯಾರು ಹೊಣೆ?
ದಾವಣಗೆರೆ ( ಮೇ 07) ಅವಳ ಗಂಡ ಸತ್ತಿದ್ದ, ಆತನ ಹೆಂಡತಿ ತೀರಿಕೊಂಡಿದ್ದಳು. ಒಂಟಿಯಾಗಿದ್ದವರ ಇಬ್ಬರ ನಡುವೆ ಪರಿಚಯ ಸಂಬಂಧಕ್ಕೆ ತಿರುಗುತ್ತದೆ. ಆದರೆ ಎರಡು ವರ್ಷದ ನಂತರ ನಡೆಯುವುದು ಘೋರ ಅನಾಹುತ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೊರೋನಾಕ್ಕೆ ಚೋಟಾ ರಾಜನ್ ಬಲಿ... ಸುದ್ದಿ ಬಗ್ಗೆ ಏಮ್ಸ್ ಸ್ಪಷ್ಟನೆ
ದಾವಣಗೆರೆಮ ಜಿಲ್ಲೆಯ ಈ ಸ್ಟೋರಿ ಅಪರಾಧ ಜಗತ್ತಿನ ಮತ್ತೊಂದು ಮುಖವನ್ನು ನಿಮ್ಮ ಮುಂದೆ ಇಡುತ್ತಿದೆ. ಹಾಗಾದರೆ ಈ ಪ್ರಕರಣದಲ್ಲಿ ಆಗಿದ್ದೇನು? ದೊಡ್ಡವರು ಮಾಡಿದ್ದ ತಪ್ಪಿಗೆ ಮಕ್ಕಳು ಶಿಕ್ಷೆ ಅನುಭವಿಸಬೇಕಾ?