Asianet Suvarna News Asianet Suvarna News

ಹಾಸನ;  ತಂಗಿಯನ್ನು ಕೊಚ್ಚಿಹಾಕಲು ಅಣ್ಣನಿಗೆ ಅದೊಂದು ಕಾರಣ ಸಾಕಿತ್ತು!

*ತಲವಾರಿನಿಂದ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ್ದ
* ಕತ್ತಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ
* ಕೊಲೆ ಮಾಡಲು ಅದೊಂದು ಕಾರಣ ಸಾಕಿತ್ತು

 

ಹಾಸನ(ಅ. 28)  ಅಪರಾಧ ಜಗತ್ತಿನಲ್ಲಿ(Crime News) ವಿಚಿತ್ರ ಸ್ಟೋರಿಗಳು ತೆರೆದುಕೊಳ್ಳುತ್ತವೆ. ಕೈಯಲ್ಲಿ ಮಚ್ಚು.. ರಕ್ತ ಸಿಕ್ತ ಬಟ್ಟೆ.. ನೇರವಾಗಿ (Police)  ಠಾಣೆಗೆ ಬಂದು ಭಯಾನಕ ಕೊಲೆ (Murder) ರಹಸ್ಯ  ಹೇಳಿದ್ದ.   ತಂಗಿಯನ್ನೇ ಕೊಚ್ಚಿ ಹಾಕಿದ್ದ.

ಬೆಳಗಾವಿ;  ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ಸವಾರ ಹತ್ಯೆ

ಮೂವತ್ತರ ಆಸುಪಾಸಿನ ಯುವಕ ಕೈಯಲ್ಲಿ ಕತ್ತಿ ಹಿಡಿದು ಪೊಲೀಸ್ ಠಾಣಗೆ ಬಂದಿದ್ದ. ತಾನೊಂದು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ. ಅಷ್ಟಕ್ಕೂ ಈ ಭಯಾನಕ ಕೃತ್ಯಕ್ಕೆ  ಕಾರಣವೇನು?  ಕೆಲ ದಿನಗಳ ಹಿಂದಷ್ಟೆ ತಂಗಿಯ ಮದುವೆ ಆಗಿತ್ತು. 

 

 

Video Top Stories