ಹಾಸನ; ತಂಗಿಯನ್ನು ಕೊಚ್ಚಿಹಾಕಲು ಅಣ್ಣನಿಗೆ ಅದೊಂದು ಕಾರಣ ಸಾಕಿತ್ತು!

*ತಲವಾರಿನಿಂದ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ್ದ
* ಕತ್ತಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ
* ಕೊಲೆ ಮಾಡಲು ಅದೊಂದು ಕಾರಣ ಸಾಕಿತ್ತು 

Share this Video
  • FB
  • Linkdin
  • Whatsapp

ಹಾಸನ(ಅ. 28) ಅಪರಾಧ ಜಗತ್ತಿನಲ್ಲಿ(Crime News) ವಿಚಿತ್ರ ಸ್ಟೋರಿಗಳು ತೆರೆದುಕೊಳ್ಳುತ್ತವೆ. ಕೈಯಲ್ಲಿ ಮಚ್ಚು.. ರಕ್ತ ಸಿಕ್ತ ಬಟ್ಟೆ.. ನೇರವಾಗಿ (Police) ಠಾಣೆಗೆ ಬಂದು ಭಯಾನಕ ಕೊಲೆ (Murder) ರಹಸ್ಯ ಹೇಳಿದ್ದ. ತಂಗಿಯನ್ನೇ ಕೊಚ್ಚಿ ಹಾಕಿದ್ದ.

ಬೆಳಗಾವಿ; ಬೈಕ್‌ಗೆ ಗುದ್ದಿದ ಕಾರು, ಪಾದಚಾರಿಗೆ ಗುದ್ದಿದ ಬೈಕ್.. ತುಳಿದು ಸವಾರ ಹತ್ಯೆ

ಮೂವತ್ತರ ಆಸುಪಾಸಿನ ಯುವಕ ಕೈಯಲ್ಲಿ ಕತ್ತಿ ಹಿಡಿದು ಪೊಲೀಸ್ ಠಾಣಗೆ ಬಂದಿದ್ದ. ತಾನೊಂದು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ. ಅಷ್ಟಕ್ಕೂ ಈ ಭಯಾನಕ ಕೃತ್ಯಕ್ಕೆ ಕಾರಣವೇನು? ಕೆಲ ದಿನಗಳ ಹಿಂದಷ್ಟೆ ತಂಗಿಯ ಮದುವೆ ಆಗಿತ್ತು. 

Related Video