Asianet Suvarna News Asianet Suvarna News

6 ತಿಂಗಳಿನಿಂದ ಕಾಡ್ತಿದೆ ಧೋನಿಗೆ 'ಆ' ಒಂದು ನೆನಪು..!

2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ. ಏನದು..?

ನವದೆಹಲಿ(ಜ.13): ಮಹೇಂದ್ರ ಸಿಂಗ್ ಧೋನಿ ಭಾರತ ಕ್ರಿಕೆಟ್ ಕಂಡ ಬೆಸ್ಟ್ ಫಿನೀಶರ್, ಗ್ರೇಟ್ ಕ್ಯಾಪ್ಟನ್. ಕ್ರಿಕೆಟ್'ನಿಂದ ಧೋನಿ ದೂರವೇ ಉಳಿದಿದ್ದರೂ, ಮಾಹಿ ಮಾತ್ರ ಕ್ರಿಕೆಟ್ ಅಭಿಮಾನಿಗಳ ಮನದಿಂದ ದೂರವಾಗಿಲ್ಲ.

ಕ್ರಿಕೆಟಿಂದ ಧೋನಿ ದೂರ ಇರುವುದೇಕೆ: ಗವಾಸ್ಕರ್‌ ಪ್ರಶ್ನೆ

ಹೌದು, 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಟೀಂ ಇಂಡಿಯಾದಿಂದ ದೂರವೇ ಉಳಿದಿರುವ ಧೋನಿಗೆ ಒಂದು ಘಟನೆ ಪದೇ ಪದೇ ಕಾಡುತ್ತಿದೆಯಂತೆ.

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ; ಬುಮ್ರಾ, ಶ್ರೀಕಾಂತ್‌ಗೆ ಪ್ರತಿಷ್ಠಿತ ಪ್ರಶಸ್ತಿ!

ಮೈದಾನದೊಳಗೆ ಪಕ್ಕಾ ಕ್ಯಾಲ್ಯೂಕೇಟೆಡ್ ಆಟಗಾರ ಧೋನಿ, ಸೆಮಿಫೈನಲ್ ಪಂದ್ಯದಲ್ಲಿ ನಡೆದ 'ಆ' ಒಂದು ಘಟನೆಯ ಬಗ್ಗೆ ಸದಾ ಚಿಂತಿಸುತ್ತಿದ್ದಾರಂತೆ. ಅಷ್ಟಕ್ಕೂ ಏನದು ಘಟನೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ... 
 

Video Top Stories