
ಛೀ.. .ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಬಂಟ್ವಾಳದಲ್ಲಿ ಹೀಗೆ ಮಾಡೋದಾ!
ಬಂಟ್ವಾಳ ಇದೆಂಥಾ ಘಟನೆ/ ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಪಕ್ಕದ ಮನೆಯವರಿಂದ ಹಿಂಸೆ/ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ
ಬಂಟ್ವಾಳ(ಏ. 02) ಇದೊಂದು ಮನಕಲಕುವ ದೃಶ್ಯ, ಕೊರೋನಾ ಸೋಂಕಿತ ಮಗುವನ್ನು ಆರೈಕೆ ಮಾಡಿದ ದಾದಿಗೆ ಜನರಿಂದ ಆದ ಪರಿಸ್ಥಿತಿ ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕರ್ನಾಟಕದಲ್ಲಿ ಕೊರೋನಾಕ್ಕೆ 4ನೇ ಬಲಿ; ಜಮಾತ್ ಗೆ ಹೋಗಿ ಬಂದಿದ್ದ ವ್ಯಕ್ತಿ ಸಾವು
ಬಂಟ್ವಾಳದ ಮಗುವನ್ನು ಆರೈಕೆ ಮಾಡಿದ್ದ ದಾದಿಯನ್ನು ಕೊರೋನಾ ಕೊರೋನಾ ಎಂದು ಜನರು ಕರೆದಿದ್ದಾರೆ. ದಾದಿ ಹೋಂ ಕ್ವಾರಂಟೈನ್ ನಲ್ಲಿ ಇದ್ದರೂ ಜನರು ಕಾಟ ನೀಡಿದ್ದಾರೆ.