
ದರ್ಶನ್ C/O ಸೆಂಟ್ರಲ್ ಜೈಲ್: ಸುಬ್ಬ ಸುಬ್ಬಿ ಜೈಲಿನಿಂದ ವಾಪಸ್ ಬರೋದ್ಯಾವಾಗ?
ಬೆನ್ನುನೋವಿನ ಕಾರಣ ಆಸ್ಪತ್ರೆ ಮತ್ತು ಚಿತ್ರೀಕರಣದ ನಂತರ ವಿದೇಶ ಪ್ರವಾಸ ಮಾಡಿದ್ದ ದರ್ಶನ್, ಸುಪ್ರೀಂ ಕೋರ್ಟ್ ಬೇಲ್ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮತ್ತೆ ಜೈಲು ಸೇರಿದ್ದಾರೆ. ಆದರೆ ಇವರು ಮತ್ತೆ ವಾಪಸ್ ಹೊರೆಗ ಬರೋದು ಯಾವಾಗ ಎಂಬ ಕುತೂಹಲ ಅನೇಕರಲ್ಲಿದೆ ಆ ಬಗ್ಗೆ ಒಂದು ರಿಪೋರ್ಟ್
ಬೆನ್ನು ನೋವು ಇದೆ.. ಆಪರೇಷನ್ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಫಾರಿನ್ ಟ್ರಿಪ್ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್ ಅ್ಯಂಡ್ ಗ್ಯಾಂಗ್ ಮರಳಿ ಜೈಲು ಸೇರಿದ್ದಾರೆ. ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್ ಅಪ್ಲಿಕೇಷನ್ ಅನ್ನ ಸುಪ್ರೀಂ ರಿಜೆಕ್ಟ್ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್ ಮತ್ತೆ ಜೈಲಿನಿಂದ ವಾಪಸ್ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್.ಐ.ಆರ್.
ಬೆನ್ನು ನೋವು ಇದೆ.. ಆಪರೇಷನ್ ಮಾಡದೇ ಇದ್ರೆ ಲಕ್ವವೇ ಹೊಡೆದುಬಿಡುತ್ತೆ ಅಂತ ಹೇಳಿಕೊಂಡು ಬೇಲ್ ಮೇಲೆ ಹೊರಗೆ ಬಂದಿದ್ದ ನಟ ದರ್ಶನ್ ನಂತರ ಏನೇನು ಮಾಡಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ.. ಒಂದಷ್ಟು ದಿನ ಆಸ್ಪತ್ರೆಯಲ್ಲಿ ಥೆರಪಿ ಮಾಡಿಸಿಕೊಂಡು ನಂತರ ಬಾಕಿ ಇದ್ದ ಡೆವಿಲ್ ಶೂಟಿಂಗ್ ಮುಗಿಸಿಕೊಂಡು ಫಾರಿನ್ ಟ್ರಿಪ್ಗಳನ್ನ ಮಾಡ್ತಿದ್ರು.. ಆದ್ರಿವತ್ತು ಮತ್ತೆ ದರ್ಶನ್ ಅ್ಯಂಡ್ ಗ್ಯಾಂಗ್ ಮರಳಿ ಜೈಲು ಸೇರಿದ್ದಾರೆ. ಸುಬ್ಬ ಸುಬ್ಬಿ ಸೇರಿದಂತೆ 7 ಮಂದಿಯ ಬೇಲ್ ಅಪ್ಲಿಕೇಷನ್ ಅನ್ನ ಸುಪ್ರೀಂ ರಿಜೆಕ್ಟ್ ಮಾಡಿದೆ. ಸದ್ಯ ಎಲ್ಲಾ ಆರೋಪಿಗಳು ಜೈಲು ಸೇರಿದ್ದಾರೆ... ಆದ್ರೆ ಈಗ ಬರೋ ಮೊದಲ ಪ್ರಶ್ನೆಯೇ ದರ್ಶನ್ ಮತ್ತೆ ಜೈಲಿನಿಂದ ವಾಪಸ್ ಆಗೋದು ಯಾವಾಗ..? ಈ ಪ್ರಶ್ನೆಗೆ ಉತ್ತರ ಕೊಡೋದೇ ಇವತ್ತಿನ ಎಫ್.ಐ.ಆರ್.