Asianet Suvarna News Asianet Suvarna News

LIC  ಮಾರಾಟದ ಮರ್ಮ! ನಿಮ್ಮ ದುಡ್ಡಿನ ಕತೆ! ಏನಿದು ಅಸಲಿ ಕತೆ?

ಎಲ್ ಐಸಿ ಮಾರಾಟದ ಮರ್ಮ/ ಷೇರು ಪೇಟೆಯಲ್ಲಿ ನಿಮ್ಮ ದುಡ್ಡು/ ವಿತ್ತ ಸಚಿವರ ಬಾಯಿಂದ ಬಂದ ಆ ನಿರ್ಧಾರ/ ದೇಶವಾಸಿಗಳ ಕಳವಳಕ್ಕೆ ಕಾರಣವಾದ ತೀರ್ಮಾನ

ನವದೆಹಲಿ(ಫೆ. 04) ಕೇಂದ್ರ ಬಜೆಟ್ ನಲ್ಲಿ ಹೇಳಿರುವ ಒಂದು ಅಂಶ ದೇಶಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ದೇಶಾದ್ಯಂತ ಎಲ್ಐಸಿ ಢವ ಢವ ಶುರುವಾಗಿದೆ.

ನಿರ್ಮಲಾ ಆ ಹೇಳಿಕೆ ನೀಡಲು ಕಾರಣವೇನು?

ಷೇರು ಪೇಟೆಯಲ್ಲಿ ನಿಮ್ಮ ದುಡ್ಡು? ಹೌದು ಈ ಪ್ರಶ್ನೆ ಆರಂಭವಾಗಿದೆ. ಅದಕ್ಕೆ ಕಾರಣ  ಬಜೆಟ್ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ ಆ ಒಂದು ಮಾತು? ಏನಿದು ಎಲ್ಐಸಿ ಮಾರಾಟದ ಮರ್ಮ? ಇಲ್ಲಿದೆ ಸಂಪೂರ್ಣ ಸ್ಟೋರಿ