Bigg Boss Kannada Season 12 Winner Gilli Nata: ಈ ಹಿಂದೆ ಆರು ಶೋಗಳಲ್ಲಿ ಭಾಗವಹಿಸಿದ್ದ ಗಿಲ್ಲಿ ನಟ ಅವರು ಗೆಲುವಿನ ರುಚಿ ಕಂಡಿರಲಿಲ್ಲ. ಪ್ರತಿ ಸಲವು ಅವರು ರನ್ನರ್ ಅಪ್ ಆಗುತ್ತಿದ್ದರು, ಅಥವಾ ಇನ್ಯಾವುದಾದರೂ ಸ್ಥಾನ ಪಡೆಯುತ್ತಿದ್ದರು. ಈಗ ಅವರು ವಿನ್ ಆಗಿದ್ದಾರೆ.
- Home
- News
- State
- Karnataka News Live: Bigg Boss ಗೆದ್ದ ಗಿಲ್ಲಿ ನಟನ ಫಸ್ಟ್ ರಿಯಾಕ್ಷನ್ - ಆ ಮಾತು ಹೇಳಿ ಮತ್ತೊಮ್ಮೆ ಹೃದಯ ಕದ್ದ Gilli Nata
Karnataka News Live: Bigg Boss ಗೆದ್ದ ಗಿಲ್ಲಿ ನಟನ ಫಸ್ಟ್ ರಿಯಾಕ್ಷನ್ - ಆ ಮಾತು ಹೇಳಿ ಮತ್ತೊಮ್ಮೆ ಹೃದಯ ಕದ್ದ Gilli Nata

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಜಯಭೇರಿ ಬಾರಿಸಿದೆ. 13 ಸ್ಥಾನಗಳ ಪೈಕಿ 11ರಲ್ಲಿ ಬಿಜೆಪಿ, 2ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. 8 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಇನ್ನುಳಿದ 5 ಸ್ಥಾನಗಳಿಗೆ ಶನಿವಾರ ಚುನಾವಣೆ ನಡೆದಿದ್ದು, ಒಟ್ಟು 10 ಮಂದಿ ಕಣದಲ್ಲಿದ್ದರು. ಆ ಪೈಕಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ, ಜೆಡಿಎಸ್ ಎಂಎಲ್ಸಿ ಎಸ್.ಎಲ್.ಭೋಜೇಗೌಡ ಜಯಗಳಿಸಿದರು. ಚಿಕ್ಕಮಗಳೂರು ಕೃಷಿ ಪತ್ತಿನ ಸಂಘದ 2 ಸ್ಥಾನ ಬಗ್ಗೆ ಕುತೂಹಲವಿತ್ತು. ಇಲ್ಲಿ ರವಿ, ಭೋಜೇಗೌಡ ಸ್ಪರ್ಧಿಸಿದ್ದರು. 28 ಮತದಾರರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ರವಿ, ಭೋಜೇಗೌಡ ಅವರುಗಳನ್ನು ಶನಿವಾರ ಬೆಳಗ್ಗೆ ನೇರವಾಗಿ ಮತದಾನ ಕೇಂದ್ರಕ್ಕೆ ಕರೆ ತಂದರು. ಅಂತಿಮವಾಗಿ ರವಿ 27, ಭೋಜೇಗೌಡ 30 ಮತ ಪಡೆದು ಜಯಗಳಿಸಿದರು.
Karnataka News Live 18 January 2026Bigg Boss ಗೆದ್ದ ಗಿಲ್ಲಿ ನಟನ ಫಸ್ಟ್ ರಿಯಾಕ್ಷನ್ - ಆ ಮಾತು ಹೇಳಿ ಮತ್ತೊಮ್ಮೆ ಹೃದಯ ಕದ್ದ Gilli Nata
Karnataka News Live 18 January 2026ಬಿಗ್ ಬಾಸ್ ಸೀಸನ್ 12 ಚಾಂಪಿಯನ್ ಗಿಲ್ಲಿ ನಟನ ಪೇಮೆಂಟ್ ಎಷ್ಟು ಗೊತ್ತಾ?
ಬೆಂಗಳೂರು: 12ನೇ ಸೀಸನ್ ಬಿಗ್ ಬಾಸ್ ವಿನ್ನರ್ ಆಗಿ ಗಿಲ್ಲಿ ನಟ ಹೊರಹೊಮ್ಮಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ಗಿಲ್ಲಿ ನಟ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ. ಇದರಲ್ಲಿ ಗಿಲ್ಲಿ ತಮ್ಮ ಮೊದಲ ಪೇಮೆಂಟ್ ಬಗ್ಗೆ ಮಾತನಾಡಿರುವ ವಿಡಿಯೋವೊಂದು ವೈರಲ್ ಆಗಿದೆ.
Karnataka News Live 18 January 2026BBK 12 Grand Finale Winner Gilli Nata - ಆರು ಶೋ ಸೋತು, ಬಿಗ್ ಬಾಸ್ ಗೆದ್ದ ಪಳಾರ್ ಗಿಲ್ಲಿ ನಟ
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಗೆದ್ದಿದ್ದಾರೆ. ಆರಂಭದ ನಾಲ್ಕು ವಾರಕ್ಕೆ ಗಿಲ್ಲಿ ನಟ ಅವರೇ ವಿನ್ನರ್ ಎಂದು ಬಹುತೇಕರು ಹೇಳಿದ್ದರು, ಅದರಂತೆ ಆಗಿದೆ.
Karnataka News Live 18 January 2026Charmadi Ghat Fire ಚಾರ್ಮಾಡಿ ಘಾಟಿಯಲ್ಲಿ ಹೊತ್ತಿಕೊಂಡ ಬೆಂಕಿ; ನೂರಾರು ಎಕರೆ ಅರಣ್ಯ, ಪ್ರಾಣಿ-ಪಕ್ಷಿಗಳು ಭಸ್ಮ?
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನೂರಾರು ಎಕರೆ ಅರಣ್ಯ ಹಾಗೂ ಅಸಂಖ್ಯಾತ ವನ್ಯಜೀವಿಗಳು ಬೆಂಕಿಗೆ ಆಹುತಿಯಾಗಿವೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
Karnataka News Live 18 January 2026ಶಿವಮೊಗ್ಗದಲ್ಲಿ ವೀಣಾ ತ್ರಿಶತೋತ್ಸವ ಕಾರ್ಯಕ್ರಮ - ಸಂಸದ ಯದುವೀರ್ ವೀಣಾವಾದನಕ್ಕೆ ಗಾನಗಂಧರ್ವ ಲೋಕ ಸೃಷ್ಟಿ!
ಶಿವಮೊಗ್ಗದ ಶ್ರೀ ಸರಸ್ವತಿ ಸಂಗೀತ ವಿದ್ಯಾಲಯದ ರಜತ ಮಹೋತ್ಸವದ ಅಂಗವಾಗಿ 'ವೀಣಾ ತ್ರಿಶತೋತ್ಸವ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 301 ವೀಣಾ ಕಲಾವಿದರು ಏಕಕಾಲದಲ್ಲಿ ನಾದಸುಧೆ ಹರಿಸಿದ್ದು, ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಸ್ವತಃ ವೀಣೆ ನುಡಿಸಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದರು.
Karnataka News Live 18 January 2026ಭಾರತದ Bigg Boss ಇತಿಹಾಸದಲ್ಲೇ ದಾಖಲೆ ಸೃಷ್ಟಿಸಿದ ನಟ ಕಿಚ್ಚ ಸುದೀಪ್- ಏನಿದು ರೆಕಾರ್ಡ್?
ಬಿಗ್ಬಾಸ್ 12ನೇ ಸೀಸನ್ ಮುಕ್ತಾಯದ ಬೆನ್ನಲ್ಲೇ, ನಿರೂಪಕ ಕಿಚ್ಚ ಸುದೀಪ್ ಹೊಸ ದಾಖಲೆ ಬರೆದಿದ್ದಾರೆ. ಏಕೈಕ ಭಾರತೀಯ ಬಿಗ್ ಬಾಸ್ ನಿರೂಪಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಏನಿದು ದಾಖಲೆ?
Karnataka News Live 18 January 2026Bigg Boss ವಿನ್ನರ್ ಹೌಸ್ ಅರೆಸ್ಟ್! ಗೆಲುವು ಘೋಷಣೆ ಬಳಿಕ ಮನೆಯಲ್ಲಿಯೇ ಲಾಕ್? ಅಷ್ಟಕ್ಕೂ ಆಗಿದ್ದೇನು?
ಬಿಗ್ಬಾಸ್ ಸೀಸನ್ 12ರ ವಿನ್ನರ್ ಯಾರೇ ಆದರೂ ಮನೆಯಿಂದ ಹೊರಬಂದು ಸಂಭ್ರಮಿಸುವಂತಿಲ್ಲ. ಅಷ್ಟಕ್ಕೂ ಆಗಿದ್ದೇನು? ಪೊಲೀಸರು ಈ ಸೂಚನೆ ನೀಡಿದ್ದು ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ವಿಷ್ಯ.
Karnataka News Live 18 January 2026ಬಿಗ್ ಬಾಸ್ 12ರ ವಿನ್ನರ್ಗೆ ಸಿಗುವ ನಗದು ಹಾಗೂ ಇತರ ಬಹುಮಾನಗಳೇನು?
ಬಿಗ್ ಬಾಸ್ 12ರ ಫಿನಾಲೆ ಕುತೂಹಲ ಹೆಚ್ಚಾಗಿದೆ. ಈ ಬಾರಿ ಬಿಗ್ ಬಾಸ್ 12ರ ವಿನ್ನರ್ಗೆ ಸಿಗುವ ನಗದು ಹಾಗೂ ಇತರ ಬಹುಮಾನಗಳೇನು? ಸ್ಪರ್ಧಿಗಳಿಗೆ ಬಿಗ್ ಬಾಸ್ ಗೆಲುವು ಯಾಕೆ ಮುಖ್ಯ? ಬಹುಮಾನ ಮೊತ್ತಕ್ಕೆ ತೆರಿಗೆ ಕಟ್ಟಬೇಕಾ?
Karnataka News Live 18 January 2026BBK 12 - ಕಾವ್ಯಾಶೈವಗೆ ಸಿಕ್ಕ ಹಣವೆಷ್ಟು? ಅಶ್ವಿನಿ ಗೌಡಗೆ ಟಾಂಟ್ ಕೊಟ್ಟು ಗಿಲ್ಲಿ ಬಗ್ಗೆ ಶಾಕಿಂಗ್ ಸ್ಟೇಟ್ಮೆಂಟ್!
Karnataka News Live 18 January 2026Bigg Bossನಲ್ಲಿ ರೋಚಕ ಟ್ವಿಸ್ಟ್ - ಸೂಟ್ಕೇಸ್ ಜೊತೆ ರವಿಚಂದ್ರನ್ ಎಂಟ್ರಿ- 15 ಲಕ್ಷ ಬೇಡ ಎಂದ ಸ್ಪರ್ಧಿ!
ಬಿಗ್ ಬಾಸ್ ಫಿನಾಲೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟು, 15 ಲಕ್ಷ ರೂಪಾಯಿಗಳ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ಸ್ಪರ್ಧಿಗಳು ತಿರಸ್ಕರಿಸಿದ್ದು, ರವಿಚಂದ್ರನ್ ಅವರು ಕಾವ್ಯಾ ಶೈವ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.
Karnataka News Live 18 January 2026ಬರೆದಿಟ್ಕೊಳ್ಳಿ, ಹೀಗೆ ಆಗೋದು ಎಂದಿದ್ದ Bigg Boss ಕಾವ್ಯ ಶೈವ ತಮ್ಮ ಕಾರ್ತಿಕ್; ಕೊನೆಗೂ ನಡೆಯಲೇ ಇಲ್ಲ!
Bigg Boss Kannada Season 12 Winner: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗಿಲ್ಲಿ ನಟ ಅವರು ಕಪ್ ಗೆದ್ದಿದ್ದಾರೆ. ಆದರೆ ಕಾರ್ತಿಕ್ ಅಂದು ಇದೇ ಆಗತ್ತೆ, ಬರೆದಿಟ್ಟುಕೊಳ್ಳಿ ಎಂದಿದ್ದ ಕಾವ್ಯ ಶೈವ ಅವರ ಸಹೋದರನ ಮಾತು ತಪ್ಪಾಗಿದೆ. ಹಾಗಾದರೆ ಏನಾಯ್ತು?
Karnataka News Live 18 January 2026ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಅರೆಬಿಳಚಿ ಭದ್ರಾ ನಾಲೆಯಲ್ಲಿ ದುರ್ಘಟನೆ
ಬಟ್ಟೆ ತೊಳೆಯಲು ಹೋದ ನಾಲ್ವರು ನೀರು ಪಾಲು, ಶಿವಮೊಗ್ಗದ ಅರೆಬಳಿಚಿ ಭದ್ರಾ ನಾಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಇಡೀ ಕುಟುಂಬವೇ ನೀರುಪಾಲಾಗಿದೆ. ನಾಲ್ವರಿಗೂ ಈಜು ಬರದ ಕಾರಣ ದುರ್ಘಟನೆ ನಡೆದಿದೆ.
Karnataka News Live 18 January 2026BBK 12 - ಗಿಲ್ಲಿ ನಟನ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಿದ್ದ ಆ ಸ್ಪರ್ಧಿಗೆ ಮಂಗಳಾರತಿ ಎತ್ತಿದ ಕಿಚ್ಚ ಸುದೀಪ್
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಗ್ರ್ಯಾಂಡ್ ಫಿನಾಲೆ ವೇದಿಕೆಯಲ್ಲಿ ಕಿಚ್ಚ ಸುದೀಪ್ ಅವರು, ಅತಿರೇಕದ ಮಾತುಗಳನ್ನು ಆಡಿದ್ದ ಓರ್ವ ಸ್ಪರ್ಧಿಯ ಮಂಗಳಾರತಿ ತೆಗೆದಿದ್ದಾರೆ.
Karnataka News Live 18 January 2026BBK12 - ಜಾಲಿವುಡ್ ಸ್ಟುಡಿಯೋ ಬಳಿ ಮಿತಿಮೀರಿದ ಫ್ಯಾನ್ ಹುಚ್ಚಾಟ, 50ಕ್ಕೂ ಹೆಚ್ಚು ಕೆಎಸ್ಆರ್ಪಿ ತುಕಡಿ ನಿಯೋಜನೆ!
Karnataka News Live 18 January 2026ಭಟ್ಕಳ - ಸಂಭ್ರಮದಿಂದ ನಡೆದ ಶ್ರೀ ಜಟಗಾ ಮಹಾಸತಿ ದೇವಿ ಜಾತ್ರೆ
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗೊಂಡ ಸಮುದಾಯದ ಆರಾಧ್ಯ ದೈವ ಶ್ರೀ ಜಟಗಾ ಮಹಾಸತಿ ದೇವಿಯ ಜಾತ್ರೆಯು ಶ್ರದ್ಧಾ ಭಕ್ತಿಯಿಂದ ನೆರವೇರಿತು. ಈ ಜಾತ್ರೆಯಲ್ಲಿ ಕಬ್ಬಿನ ಕುಡಿ ಖರೀದಿಸುವುದು ಒಂದು ಪ್ರಮುಖ ಪದ್ಧತಿಯಾಗಿದ್ದು, ಇದು ಸಂಪತ್ತು ವೃದ್ಧಿ ಮತ್ತು ನವದಂಪತಿಗಳ ಸಂತಾನ ಭಾಗ್ಯದ ನಂಬಿಕೆ
Karnataka News Live 18 January 2026ಬಿಗ್ ಬಾಸ್ ಇತಿಹಾಸದಲ್ಲಿ ಹೊಸ ದಾಖಲೆ - ಟಾಪ್-4ರಲ್ಲಿ ಮೂವರು ಮಹಿಳೆಯರು; ಗಿಲ್ಲಿಗೆ ತಪ್ಪುತ್ತಾ ಟ್ರೋಫಿ?
ಬಿಗ್ ಬಾಸ್ ಕನ್ನಡ ಸೀಸನ್ 12 ಹೊಸ ದಾಖಲೆ ಬರೆದಿದೆ. ಮೊದಲ ಬಾರಿಗೆ ಟಾಪ್-4ರಲ್ಲಿ ಮೂವರು ಮಹಿಳಾ ಸ್ಪರ್ಧಿಗಳು ಸ್ಥಾನ ಪಡೆದಿದ್ದು, ಇದು ಹಾಟ್ ಫೇವರಿಟ್ ಗಿಲ್ಲಿ ನಟನ ಟ್ರೋಫಿ ಗೆಲ್ಲುವ ಸಾಧ್ಯತೆ ಬಗ್ಗೆ ಅನುಮಾನ ಮೂಡಿಸಿದೆ. ನಟಿ ಶೃತಿ ಆಗಮನದಿಂದ ಮಹಿಳಾ ಸ್ಪರ್ಧಿಯೇ ವಿಜೇತರಾಗುವ ಸಾಧ್ಯತೆ ಹೆಚ್ಚಾಗಿದೆ.
Karnataka News Live 18 January 2026ಬಿಗ್ ಬಾಸ್ ಅಧಿಕೃತ ಘೋಷಣೆಗೂ ಮುನ್ನ ಗಿಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ, ಗೊತ್ತಾಗೆ ಬಿಡ್ತಾ ವಿನ್ನರ್?
ಬಿಗ್ ಬಾಸ್ ಅಧಿಕೃತ ಘೋಷಣೆಗೂ ಮುನ್ನ ಗಿಲ್ಲಿ ಫ್ಯಾನ್ಸ್ ಸಂಭ್ರಮಾಚರಣೆ ಶುರುವಾಗಿದೆ. ಡೋಲು, ತಮಟೆ ಸೇರಿದಂತೆ ಅಭಿಮಾನಿಗಳು ಭರ್ಜರಿ ಸ್ಟೆಪ್ಸ್ ಹಾಕಿ ಸಂಭ್ರಮಿಸುತ್ತಿದ್ದಾರೆ. ಬಿಗ್ ಬಾಸ್ ಘೋಷಣೆಗೂ ಮೊದಲೇ ವಿನ್ನರ್ ಗೊತ್ತಾಗಿ ಬಿಟ್ಟಿತಾ?
Karnataka News Live 18 January 2026ವೃತ್ತಿಜೀವನಕ್ಕೆ ಹೊಸ ತಿರುವು, ಪ್ರಸಾರ ಭಾರತಿಯಲ್ಲಿ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ, 50000 ರೂ ವರೆಗೆ ವೇತನ!
Karnataka News Live 18 January 2026ಅರ್ಹರು Bigg Boss ಗೆದ್ದಿಲ್ಲ, ಗಿಲ್ಲಿ ನಟನೂ ಗೆಲ್ಲಲ್ಲ - ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ!
Bigg Boss Kannada Season 12 Grand Finale: ಗಿಲ್ಲಿ ನಟ ಅವರು ಬಿಗ್ ಬಾಸ್ ಗೆಲ್ಲುತ್ತಾರಾ? ಇಲ್ಲವಾ ಎಂಬ ಪ್ರಶ್ನೆ ಇತ್ತು. ಈಗ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಮತ್ತೆ ಗಿಲ್ಲಿ ಬಿಗ್ ಬಾಸ್ ಗೆಲ್ಲೋದಿಲ್ಲ ಎಂದು ಹೇಳಿದ್ದಾರೆ.
Karnataka News Live 18 January 2026ಕರಾವಳಿ ರೈಲು ನಿಲ್ದಾಣಗಳ ಮೇಲ್ದರ್ಜೆ ಕಾಮಗಾರಿಗೆ 100 ಕೋಟಿ ರು. ನೀಡಲು ಒಪ್ಪಿಗೆ, ಕೇಂದ್ರ ರೈಲ್ವೆ ಸಚಿವರ ಅನುಮೋದನೆ
ಕರಾವಳಿ ಜಿಲ್ಲೆಗಳ ರೈಲು ನಿಲ್ದಾಣಗಳ ಮೇಲ್ದರ್ಜೆಗಾಗಿ ಕೇಂದ್ರ ರೈಲ್ವೆ ಸಚಿವರು 100 ಕೋಟಿ ರೂ. ಅನುಮೋದನೆ ನೀಡಿದ್ದಾರೆ. ಉಡುಪಿ ರೈಲು ನಿಲ್ದಾಣದಲ್ಲಿ ನೂತನ ಸೌಲಭ್ಯಗಳನ್ನು ಉದ್ಘಾಟಿಸಲಾಗಿದ್ದು, ನಿಲ್ದಾಣಕ್ಕೆ 'ಶ್ರೀಕೃಷ್ಣ ರೈಲು ನಿಲ್ದಾಣ' ಎಂದು ಹೆಸರಿಸುವ ಪ್ರಸ್ತಾಪಗಳಿವೆ.