Asianet Suvarna News Asianet Suvarna News

ದಿಢೀರ್ ರಜೆ, ಬೆಂಗಳೂರಿಗೆ ಬಂದ ಮಂಗಳೂರಿಗನ ಆಕ್ರೋಶದ ಪರಿ ವೈರಲ್

ನಾಯಕರು, ರಾಜಕಾರಣಿಗಳು ಅಥವಾ ಸಚಿವ ಸ್ಥಾನದಲ್ಲಿ ಇರುವವರು ನಿಧನರಾದಾಗ ಸಾರ್ವತ್ರಿಕ ರಜೆ ನೀಡಬೇಕೆ? ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಸರಕಾರ ಒಂದಿಷ್ಟು ರಜೆಗಳನ್ನು ಕಾಯ್ದಿರಿಸಿಯೂ ಇರುತ್ತದೆ. ಆದರೆ ಜನರು ಈ ದಿಢೀರ್ ರಜೆಗಳಿಂದ ತೊಂದರೆಗೆ ಗುರಿಯಾಗುತ್ತಾರೆ. ಅದೆ ರೀತಿ ತೊಂದರೆಗೆ ಗುರಿಯಾದವರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪರಿ ನೋಡಿಕೊಂಡು ಬನ್ನಿ....

ನಾಯಕರು, ರಾಜಕಾರಣಿಗಳು ಅಥವಾ ಸಚಿವ ಸ್ಥಾನದಲ್ಲಿ ಇರುವವರು ನಿಧನರಾದಾಗ ಸಾರ್ವತ್ರಿಕ ರಜೆ ನೀಡಬೇಕೆ? ಈ ಬಗ್ಗೆ ಮೊದಲಿನಿಂದಲೂ ಚರ್ಚೆ ಇದ್ದೇ ಇದೆ. ಸರಕಾರ ಒಂದಿಷ್ಟು ರಜೆಗಳನ್ನು ಕಾಯ್ದಿರಿಸಿಯೂ ಇರುತ್ತದೆ. ಆದರೆ ಜನರು ಈ ದಿಢೀರ್ ರಜೆಗಳಿಂದ ತೊಂದರೆಗೆ ಗುರಿಯಾಗುತ್ತಾರೆ. ಅದೆ ರೀತಿ ತೊಂದರೆಗೆ ಗುರಿಯಾದವರೊಬ್ಬರು ತಮ್ಮ ಅಸಮಾಧಾನವನ್ನು ಹೊರಹಾಕಿರುವ ಪರಿ ನೋಡಿಕೊಂಡು ಬನ್ನಿ....

Video Top Stories