ಪವರ್ ಸ್ಟಾರ್ ಪವನ್ ಕಲ್ಯಾಣ್, ಶಿವಭಕ್ತ 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸಬೇಕಿತ್ತು. ಶಿವಭಕ್ತನಾಗಿ ನಟಿಸಬೇಕೆಂಬ ಆಸೆ ಅವರಿಗೂ ಇತ್ತು. ಈ ಬಗ್ಗೆ ನಟ ತನಿಕೆಳ್ಳ ಭರಣಿ ಹಂಚಿಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ.
- Home
- News
- India News
- National News Live: ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಯಾಕೆ ಮಾಡಲಿಲ್ಲ? ತನಿಕೆಳ್ಳ ಭರಣಿ ಬಿಚ್ಚಿಟ್ರು ಆ ಸತ್ಯ!
National News Live: ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಯಾಕೆ ಮಾಡಲಿಲ್ಲ? ತನಿಕೆಳ್ಳ ಭರಣಿ ಬಿಚ್ಚಿಟ್ರು ಆ ಸತ್ಯ!

ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಕೇಂದ್ರ ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ರಾಮ ಮಂದಿರ ದೇಣಿಗೆ ಕಳ್ಳತನ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸೋನಂ ವಾಂಗ್ಚುಕ್ ಸೇರಿದಂತೆ ಸಿಜೆಪಿ ಪ್ರತಿಭಟನೆ, ಬೆಲೆ ಏರಿಕೆ, ಯುದ್ಧ ಸೇರಿದಂತೆ ಹಲವು ವಿಚಾರಗಳ ಮುಂದಿಟ್ಟು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ಇತ್ತ ಸಂಸತ್ ಚಲೋ ಪ್ರತಿಭಟೆಯನ್ನು ಸಿಜೆಪಿ ಹಮ್ಮಿಕೊಂಡಿದ್ದು, ತೀವ್ರ ಕೋಹಾಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಮುಂಗಾರು ಅಧಿವೇಶನ, ಭಾರತದಲ್ಲೂ ಫಿಫಾ ವಿಶ್ವಕಪ್ ಟ್ರೋಫಿ ಸಂಭ್ರಮ ಸೇರಿದಂತೆ ದೇಶ ವಿದೇಶಗಳ ನ್ಯೂಸ್ ಲೈವ್ ಅಪ್ಡೇಟ್ ಇಲ್ಲಿದೆ.
India News Live 20th July: ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಯಾಕೆ ಮಾಡಲಿಲ್ಲ? ತನಿಕೆಳ್ಳ ಭರಣಿ ಬಿಚ್ಚಿಟ್ರು ಆ ಸತ್ಯ!
India News Live 20th July: FIFA World Cup 2026 ಕನಸಿನ ಸಂಭಾವ್ಯ ತಂಡ ಪ್ರಕಟ; ರೋಡ್ರಿ ಕ್ಯಾಪ್ಟನ್, ಸ್ಪೇನ್ ಆಟಗಾರರದ್ದೇ ಪಾರುಪತ್ಯ!
ಅರ್ಜೆಂಟೀನಾವನ್ನು ಸೋಲಿಸಿ ಸ್ಪೇನ್ ವಿಶ್ವಕಪ್ ಗೆದ್ದ ನಂತರ, ಟೂರ್ನಮೆಂಟ್ನ ಅತ್ಯುತ್ತಮ ಆಟಗಾರರನ್ನು ಸೇರಿಸಿ ಒಂದು ಡ್ರೀಮ್ ಟೀಮ್ ಅನ್ನು ಆಯ್ಕೆ ಮಾಡಿದರೆ, ಅದರಲ್ಲಿ ಯಾರೆಲ್ಲಾ ಇರುತ್ತಾರೆ? ಇಲ್ಲಿದೆ ಸಂಭಾವ್ಯ ತಂಡ.
India News Live 20th July: ಫಿಫಾ ವಿಶ್ವಕಪ್ ಗೆದ್ದ ಸ್ಪೇನ್ಗೆ ಡಬಲ್ ಧಮಾಕ - ಫಿಫಾ ರ್ಯಾಂಕಿಂಗ್ನಲ್ಲೂ ನಂ.1, ಕುಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ
India News Live 20th July: Rajamouli - ಹಾಲಿವುಡ್ ಸಿನಿಮಾ ಮಾಡಿದ್ರೆ ರಾಜಮೌಳಿ ಹೀರೋ ಯಾರು? ಜಕ್ಕಣ್ಣ ಉತ್ತರ ಹೀಗಿತ್ತು!
ಈಗಂತೂ ಹಾಲಿವುಡ್ ಮಂದಿ ಕೂಡ ತೆಲುಗು ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ RRR ಚಿತ್ರ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಭವಿಷ್ಯದಲ್ಲಿ ರಾಜಮೌಳಿ ಹಾಲಿವುಡ್ ಸಿನಿಮಾ ಮಾಡುವ ಸಾಧ್ಯತೆ ಇದೆಯೇ? ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.
India News Live 20th July: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್
India News Live 20th July: ಆ ಆಟಗಾರನಿಗೆ ಯಾಕಿಂಗೆ ಮಾಡ್ತಿದ್ದೀರಾ? ಟೀಂ ಮ್ಯಾನೇಜ್ಮೆಂಟ್ ವಿರುದ್ಧ ರವಿಚಂದ್ರನ್ ಅಶ್ವಿನ್ ಗರಂ
India News Live 20th July: ಇದು ಚಿನ್ನದ ಕಾಫಿ, ಟೀ! ಒಂದು ಕಪ್ಗೆ ಒಂದು ಲಕ್ಷ - ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ ಕೇಳಿ
India News Live 20th July: ಕೋಟ್ಯಧಿಪತಿಗಳ ಮನೆ ಬಾಗಿಲಿಗೆ ಪಕ್ಕದ್ಮನೆಯವರ ಹಾಲು, ಮೊಸರು - ಮುಲಾಜಿಲ್ಲದೇ ಕುಡಿದು-ತೇಗಿದ್ರು
India News Live 20th July: ಧ್ರುವ್ ವಿಕ್ರಮ್ ಜೊತೆ ಬ್ರೇಕಪ್? ನಟಿ ಅನುಪಮಾ ಪೋಸ್ಟ್ನಿಂದ ಕನ್ಫ್ಯೂಸ್ ಆದ ಫ್ಯಾನ್ಸ್!
Anupama Parameswaran Instagram: ನಟಿ ಅನುಪಮಾ ಪರಮೇಶ್ವರನ್ ಇನ್ಮುಂದೆ ಯಾರ ಅನುಮತಿಗೂ ಕಾಯಬೇಕಿಲ್ಲ ಎಂದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.
India News Live 20th July: 70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್
Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.
India News Live 20th July: ಧೂಳು, ಮಳೆ, ನೀರಿನಲ್ಲಿ ಬಿದ್ರೂ ಸೇಫ್ ಆಗಿರೋ ಬೆಸ್ಟ್ ಮೂರು ಸ್ಮಾರ್ಟ್ಫೋನ್ಗಳು ಇಲ್ಲಿವೆ
India News Live 20th July: ರಿಷಬ್ ಶೆಟ್ಟಿ ಶಿವಾಜಿ ಚಿತ್ರಕ್ಕೆ 'Game of Thrones' ತಂಡ - ಯುದ್ಧ ದೃಶ್ಯಗಳ ಮೇಲೆ ಭಾರೀ ನಿರೀಕ್ಷೆ!
ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ.
India News Live 20th July: Tecno Camon 50 Ultra ಲಾಂಚ್; 50MP ಕ್ಯಾಮೆರಾ, 6500mAh ಬ್ಯಾಟರಿಯ ಸ್ಮಾರ್ಟ್ಫೋನ್
India News Live 20th July: Water Tank Cleaning Tips - ಟ್ಯಾಂಕ್ ಒಳಗೆ ಇಳಿಬೇಕು ಅಂತೇನಿಲ್ಲ; ಹಾಗೆ ಕ್ಲೀನ್ ಮಾಡಬಹುದು!
Cleaning Your Water Tank: ನೀರಿನ ಟ್ಯಾಂಕ್ ಒಳಗೆ ಇಳಿಯದೆ, ಕೆಲವೇ ನಿಮಿಷಗಳಲ್ಲಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ? ಟೆಲಿಸ್ಕೋಪಿಕ್ ಕ್ಲೀನರ್ ಮತ್ತು ಸಬ್ಮರ್ಸಿಬಲ್ ಪಂಪ್ ಬಳಸುವ ಸ್ಮಾರ್ಟ್ ಟಿಪ್ಸ್ ಹೀಗಿದೆ..
India News Live 20th July: ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಇದೊಂದೇ ನೇರ ಕಾರಣ! ಇನ್ನಾದರೂ ಬುದ್ದಿ ಕಲಿತಾರಾ ಗಂಭೀರ್-ಅಗರ್ಕರ್?
India News Live 20th July: ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಸಲ ಅತ್ಯಂತ ಕೆಟ್ಟ ದಾಖಲೆ ಬರೆದ ಅರ್ಜೇಂಟೀನಾ!
India News Live 20th July: ದೆಹಲಿಯಲ್ಲಿ ಹಿಂಸಾತ್ಮಕ ರೂಪ ತಾಳಿದ ಪ್ರತಿಭಟನೆ, ಸಂಸತ್ತಿಗೆ ಪ್ರತಿಭಟನಾಕಾರರು ಮುತ್ತಿಗೆ ಮೆಟ್ರೋ ಬಂದ್, ಇಂಟರ್ನೆಟ್ ಸ್ಥಗಿತ!
ನೀಟ್ ಪರೀಕ್ಷಾ ಅಕ್ರಮ ಖಂಡಿಸಿ 'ಕಾಕ್ರೋಚ್ ಜನತಾ ಪಕ್ಷ' ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಸಂಸತ್ ಭವನದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಇಡೀ ಪ್ರದೇಶ ರಣರಂಗವಾಗಿದೆ.
India News Live 20th July: Expensive Rice - ದುಬಾರಿ ದುನಿಯಾ - ಈ ಅಕ್ಕಿಯ 1 ಕೆಜಿ ಬೆಲೆಗೆ 3 ತಿಂಗಳ ದಿನಸಿ ಖರೀದಿಸಬಹುದು!
Rice Cost: ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನವಿಲ್ಲದೆ ಊಟವೇ ಇಲ್ಲ. ನಾವು ದಿನದ ಮೂರು ಹೊತ್ತೂ ಅನ್ನವನ್ನೇ ತಿನ್ನುತ್ತೇವೆ. ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿಗೆ 50 ರಿಂದ 100 ರೂ. ಇರಬಹುದು. ಆದರೆ ಜಗತ್ತಿನಲ್ಲೇ ಅತ್ಯಂತ ದುಬಾರಿ ಅಕ್ಕಿಯೊಂದಿದೆ.
India News Live 20th July: ಗರ್ಭಿಣಿಯರು ಕ್ರಾಪ್ ಟಾಪ್ ಹಾಕಂಗಿಲ್ವಾ? ಭಾರತದಲ್ಲಿ ರಷ್ಯಾ ಯುವತಿ ಎದುರಿಸಿದ ಸವಾಲುಗಳು
India News Live 20th July: ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?
ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.