ಗಲ್ಫ್ ನಾಯಕರ ಮನವಿಗೆ ಇರಾನ್ ಮೇಲಿನ ದಾಳಿ ನಿಲ್ಲಿಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಆ ರಾಷ್ಟ್ರಗಳೇ ನಿರಾಕರಿಸಿದ್ದು, ಇದು ತೀವ್ರ ರಾಜತಾಂತ್ರಿಕ ವಿವಾದಕ್ಕೆ ಕಾರಣವಾಗಿದೆ.
- Home
- News
- India News
- India News Live: ಇರಾನ್ ಮೇಲಿನ ದಾಳಿ ಪ್ಲಾನ್ ಗೊತ್ತಿಲ್ಲ - ಟ್ರಂಪ್ ವಾದವನ್ನು ಸಾರಾಸಗಟಾಗಿ ತಳ್ಳಿದ ಗಲ್ಫ್ ರಾಷ್ಟ್ರಗಳು!
India News Live: ಇರಾನ್ ಮೇಲಿನ ದಾಳಿ ಪ್ಲಾನ್ ಗೊತ್ತಿಲ್ಲ - ಟ್ರಂಪ್ ವಾದವನ್ನು ಸಾರಾಸಗಟಾಗಿ ತಳ್ಳಿದ ಗಲ್ಫ್ ರಾಷ್ಟ್ರಗಳು!
ಸಾಮಾನ್ಯ ಜನರಿಗೆ ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್. ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬಿದ್ದಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ 3.25 ರೂ. ದರ ಹೆಚ್ಚಳವಾಗಿದ್ದು, ಇದೀಗ ಮಂಗಳವಾರ ಮತ್ತೆ ಸುಮಾರು 90 ಪೈಸೆಗಳಷ್ಟು ಇಂಧನ ದರವನ್ನು ಹೆಚ್ಚಿಸಲಾಗಿದೆ. ಕಳೆದ ಒಂದು ವಾರದಲ್ಲಿ ಇಂಧನ ದರದಲ್ಲಿ ಆಗುತ್ತಿರುವ ಎರಡನೇ ಭಾರಿ ಏರಿಕೆ ಇದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮವಾಗಿ ಈ ದರ ಏರಿಕೆ ಕಂಡುಬಂದಿದೆ.

India News liveಇರಾನ್ ಮೇಲಿನ ದಾಳಿ ಪ್ಲಾನ್ ಗೊತ್ತಿಲ್ಲ - ಟ್ರಂಪ್ ವಾದವನ್ನು ಸಾರಾಸಗಟಾಗಿ ತಳ್ಳಿದ ಗಲ್ಫ್ ರಾಷ್ಟ್ರಗಳು!
India News liveನಿವೃತ್ತಿ ನಂತರದ ನೆಮ್ಮದಿ ಜೀವನಕ್ಕೆ ಬರೀ ಪಿಎಫ್ ಹಣ ಸಾಕಾ, ಏನಂತಾರೆ ಆರ್ಥಿಕ ತಜ್ಞರು!
ಉದ್ಯೋಗಿಗಳ ಭವಿಷ್ಯ ನಿಧಿ (EPF) ಜನಪ್ರಿಯ ಉಳಿತಾಯ ಮಾರ್ಗವಾದರೂ, ನಿವೃತ್ತಿ ಜೀವನಕ್ಕೆ ಕೇವಲ ಅದರ ಮೇಲೆ ಅವಲಂಬಿತರಾಗುವುದು ಸುರಕ್ಷಿತವಲ್ಲ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಭವಿಷ್ಯದಲ್ಲಿ ಈ ನಿಧಿ ಸಾಕಾಗದೇ ಇರಬಹುದು.
India News liveಮಗ ಡಾಕ್ಟರ್ ಆಗ್ಲಿ ಎಂದು ಅಪ್ಪ 10 ಲಕ್ಷ ಲಂಚ ಕೊಟ್ಟು ನೀಟ್ ಪೇಪರ್ ತಗೊಂಡ - ಮಗ ಡುಮ್ಕಿ ಹೊಡೆದ
India News liveಪಿಎಫ್ ಆಫೀಸ್ಗೆ ಅಲೆಯುವ ಜಂಜಾಟ ಇರಲ್ಲ - ವಾಟ್ಸಾಪ್ನಲ್ಲೇ ಸಿಗಲಿದೆ ಬ್ಯಾಲೆನ್ಸ್, ಕ್ಲೈಮ್ ಸ್ಟೇಟಸ್ ವಿವರ
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಶೀಘ್ರದಲ್ಲೇ ವಾಟ್ಸಾಪ್ ಆಧಾರಿತ ಸೇವೆಗಳನ್ನು ಆರಂಭಿಸಲಿದೆ. ಈ ಮೂಲಕ ಸದಸ್ಯರು ಪಿಎಫ್ ಬ್ಯಾಲೆನ್ಸ್, ಕ್ಲೈಮ್ ಸ್ಟೇಟಸ್ನಂತಹ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು.
India News liveಆಗ 90 ಲಕ್ಷದ ಮಾವು, ಈಗ ಚಿನ್ನದ ಬಟ್ಟೆ - ಲೇಡಿ ಗಾಗಾ ಡ್ರೆಸ್ನಲ್ಲಿ ಮಿಂಚಿದ ಇಶಾ ಅಂಬಾನಿ ಲುಕ್ಗೆ ಸುಸ್ತಾದ ಫ್ಯಾಷನ್ ಲೋಕ
ಉದ್ಯಮಿ ಇಶಾ ಅಂಬಾನಿ, ಕಾರ್ಲ್ ಲ್ಯಾಗರ್ಫೆಲ್ಡ್ ಅವರ 1996ರ ಚಾನೆಲ್ ಹಾಟ್ ಕೌಚರ್ ಸಂಗ್ರಹದ ಅಪರೂಪದ ಗೋಲ್ಡನ್ ಪ್ಯಾಂಟ್-ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ 2011ರಲ್ಲಿ ಪಾಪ್ ತಾರೆ ಲೇಡಿ ಗಾಗಾ ಇದೇ ಉಡುಪನ್ನು ಧರಿಸಿದ್ದರು.
India News live'ಖತ್ರೋನ್ ಕೆ ಖಿಲಾಡಿ' ಶೋಗಾಗಿ ಬಿಕಿನಿ ವ್ಯಾಕ್ಸ್ ಮಾಡಿಸಿಕೊಂಡ ಓರಿ - ಅಷ್ಟಕ್ಕೂ ಯಾರೀತ?
ಖತ್ರೋನ್ ಕೆ ಖಿಲಾಡಿ 15 ಶೋಗೆ ಓರ್ಹಾನ್ ವಿಚಿತ್ರ ರೀತಿಯಲ್ಲಿ ಸಿದ್ಧತೆ ನಡೆಸುತ್ತಿದ್ದಾರೆ. ತಮ್ಮ ನೋವು ಸಹಿಸಿಕೊಳ್ಳುವ ಸಾಮರ್ಥ್ಯ ಪರೀಕ್ಷಿಸಲು ಅವರು ಮಾಡಿಕೊಂಡ 'ಪೇನ್ ಟೆಸ್ಟ್' ಬಗ್ಗೆ ಹೇಳಿಕೊಂಡಿದ್ದು, ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ.
India News liveಏನಾಯಿತೆಂದು ಅಮ್ಮ ಕೇಳುತ್ತಿದ್ದಾರೆ - ನಟ ಸಲ್ಮಾನ್ ಖಾನ್ ಪೋಸ್ಟ್ಗೆ ಆತಂಕಗೊಂಡ ಫ್ಯಾನ್ಸ್!
ತಮ್ಮ ಇತ್ತೀಚಿನ "ಒಂಟಿ ಮತ್ತು ಏಕಾಂಗಿ" ಪೋಸ್ಟ್ನಿಂದ ಆನ್ಲೈನ್ನಲ್ಲಿ ಶುರುವಾಗಿದ್ದ ಚರ್ಚೆಗಳಿಗೆ ನಟ ಸಲ್ಮಾನ್ ಖಾನ್ ತೆರೆ ಎಳೆದಿದ್ದಾರೆ. ಭಾನುವಾರ ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.
India News liveಡ್ಯಾನ್ಸ್ ಸ್ಟೆಪ್ ಮರೆತ್ರಾ 'ಮೆಗಾ ಪವರ್ ಸ್ಟಾರ್'? ವೈರಲ್ ವಿಡಿಯೋ ಬಗ್ಗೆ ಫ್ಯಾನ್ಸ್ ವಾರ್!
ಮೇ 18ರಂದು ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡ್ತಿದೆ.
India News liveರಕ್ಷಣಾ ವಲಯದಲ್ಲಿ ಭಾರತದ ಐತಿಹಾಸಿಕ ಮೈಲಿಗಲ್ಲು, ಮೊದಲ ಸ್ವದೇಶಿ ಸೇನಾ ವಿಮಾನ ವಡೋದರದಲ್ಲಿ ಹಾರಾಟಕ್ಕೆ ರೆಡಿ
India News live'ಪೆದ್ದಿ'ಯಲ್ಲಿ ಜಾನ್ವಿ ಹೊಸ ಅವತಾರ ನೋಡಿ ಬಾಯ್ಫ್ರೆಂಡ್ ಹೇಳಿದ್ದು ಇದೊಂದೇ ಮಾತು - ಪೋಸ್ಟ್ ವೈರಲ್
ನಟಿ ಜಾನ್ವಿ ಕಪೂರ್ ಅವರ ಬಾಯ್ಫ್ರೆಂಡ್ ಎಂದು ಹೇಳಲಾಗುವ ಶಿಖರ್ ಪಹಾಡಿಯಾ, ಜಾನ್ವಿ ನಟನೆಯ 'ಪೆದ್ದಿ' ಚಿತ್ರದ ಬಗ್ಗೆ ಸಖತ್ ಎಕ್ಸೈಟ್ ಆಗಿದ್ದಾರೆ. ಮೇ 18 ರಂದು ಮುಂಬೈನಲ್ಲಿ ಈ ಚಿತ್ರದ ಟ್ರೇಲರ್ ಲಾಂಚ್ ಆಗಿತ್ತು.
India News liveಚಿತ್ರರಂಗಕ್ಕೆ ಶಾಕ್, ಗಾಯಕಿ ಯಶಿಂದರ್ ಕೌರ್ ಶವವಾಗಿ ಪತ್ತೆ - ಮದುವೆ ಪ್ರಪೋಸಲ್ ತಿರಸ್ಕರಿಸಿದ್ದೇ ಕೊಲೆಗೆ ಕಾರಣವಾಯ್ತಾ?
ಗಾಯಕಿ ಯಶಿಂದರ್ ಕೌರ್ ಅಲಿಯಾಸ್ ಇಂದರ್ ಕೌರ್ ಅವರ ಮೃತದೇಹ ಮೇ 19ರಂದು ಪಂಜಾಬ್ನ ನೀಲೋ ಕಾಲುವೆಯಲ್ಲಿ ಪತ್ತೆಯಾಗಿದೆ. ಈ ದುರಂತ ಘಟನೆಯಿಂದ ಪಂಜಾಬಿ ಸಂಗೀತ ಲೋಕ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವಾಗಿದೆ.
India News liveIPL Playoffs - ಕ್ಯಾಲ್ಕುಲೇಟರ್ ಟೈಂ! 7 ಮ್ಯಾಚ್ ಸೋತರೇನಂತೆ ಈಗಲೂ ಇದೆ ಚೆನ್ನೈ ಸೂಪರ್ ಕಿಂಗ್ಸ್ಗೆ ಪ್ಲೇ ಆಫ್ಗೇರುವ ಚಾನ್ಸ್!
ಬೆಂಗಳೂರು: ಪ್ಲೇಆಫ್ನಲ್ಲಿ ಇರೋದು ಒಂದೇ ಒಂದು ಸ್ಪಾಟ್. ಆದ್ರೆ ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್ ಬೇಜಾರ್ ಆಗ್ಬೇಡಿ. ನಿಮ್ಮ ಕ್ಯಾಲ್ಕುಲೇಟರ್ಗಳನ್ನು ಹೊರತೆಗೆಯಿರಿ. ಯಾಕಂದ್ರೆ, CSK ಪ್ಲೇಆಫ್ಗೆ ಹೋಗೋ ಚಾನ್ಸ್ ಇನ್ನೂ ಮುಗಿದಿಲ್ಲ.
India News live'ಮುಂದಿನ ವರ್ಷ ನೀನು ಆಡಲೇಬೇಕು'; ಧೋನಿಗೆ ಸುರೇಶ್ ರೈನಾ ಒತ್ತಾಯ, 'ತಲಾ' ಕೊಟ್ಟ ಉತ್ತರಕ್ಕೆ ಫ್ಯಾನ್ಸ್ ಶಾಕ್!
India News liveಟ್ರೋಲ್ ಮಾಡಿದವರಿಗೆ ಆರ್ಯ ಬಡಾಯಿ ಕೊಟ್ಟ ಉತ್ತರವೇನು? - ವೈರಲ್ ಆಯ್ತು ನಟಿಯ ಮಾತು!
ಅಮೆರಿಕದಲ್ಲಿ ನಡೆದ ಶೋ ಒಂದರಲ್ಲಿ ಮಾಡಿದ ಡ್ಯಾನ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಟ್ರೋಲ್ ಮಾಡಲಾಗ್ತಿತ್ತು. ಇದಕ್ಕೆ ನಟಿ ಆರ್ಯ ಬಡಾಯಿ ಉತ್ತರ ಕೊಟ್ಟಿದ್ದಾರೆ. ಕಾಲಿಗೆ ಗಾಯವಾಗಿದ್ದರೂ ನಾನು ಡ್ಯಾನ್ಸ್ ಮಾಡಿದ್ದೆ ಅಂತ ಹೇಳಿಕೊಂಡಿದ್ದಾರೆ.
India News liveಹಳೆಯ ಚಿನ್ನಕ್ಕೆ ಶುಭಕಾಲ, ಭಾರತದ ಗ್ರಾಹಕರ ಬುದ್ದಿವಂತಿಕೆ ಮೆಚ್ಚಿದ ಮಾರುಕಟ್ಟೆ ತಜ್ಞರು!
ಚಿನ್ನದ ಬೆಲೆ ಏರಿಕೆಯಿಂದಾಗಿ, ಭಾರತೀಯರು ತಮ್ಮ ಹಳೆಯ ಚಿನ್ನಾಭರಣಗಳನ್ನು ಮಾರಾಟ ಮಾಡುತ್ತಿದ್ದಾರೆ ಅಥವಾ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಈ ಬದಲಾವಣೆಯು ಚಿನ್ನವನ್ನು ಭಾವನಾತ್ಮಕ ಆಸ್ತಿಯಿಂದ ಆರ್ಥಿಕ ಆಸ್ತಿಯಾಗಿ ನೋಡುವ ಹೊಸ ದೃಷ್ಟಿಕೋನವನ್ನು ತೋರಿಸುತ್ತದೆ.
India News liveಅಫ್ಘಾನಿಸ್ತಾನ ಸರಣಿಗೆ ಟೀಮ್ ಇಂಡಿಯಾ ಪ್ರಕಟ - ಟೆಸ್ಟ್ ತಂಡದಲ್ಲಿ ಮೂವರು ಕನ್ನಡಿಗರು; 3 ವರ್ಷಗಳ ಬಳಿಕ ಏಕದಿನಕ್ಕೆ ಇಶಾನ್!
ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಶುಭಮನ್ ಗಿಲ್ ನಾಯಕತ್ವದಲ್ಲಿ, ಹಿರಿಯ ಆಟಗಾರರಾದ ಬುಮ್ರಾ ಮತ್ತು ಜಡೇಜಾಗೆ ವಿಶ್ರಾಂತಿ ನೀಡಲಾಗಿದ್ದು, ಇಶಾನ್ ಕಿಶನ್ ಪುನರಾಗಮನ ಮಾಡಿದ್ದಾರೆ.
India News liveಮೌನಿ ರಾಯ್ಗೆ ದಿಶಾ ಪಟಾನಿ ಜೊತೆ ಸಲಿಂಗ ಸಂಬಂಧವಿದ್ಯಾ? ಮಾಜಿ ಪತಿ ಸೂರಜ್ ಹೀಗಾ ಹೇಳೋದು?
ನಟಿ ಮೌನಿ ರಾಯ್ ಜೊತೆಗಿನ ವಿಚ್ಛೇದನದ ನಂತರ ಹಬ್ಬಿದ್ದ ಹಲವು ವದಂತಿಗಳಿಗೆ ಅವರ ಮಾಜಿ ಪತಿ ಸೂರಜ್ ನಂಬಿಯಾರ್ ತೆರೆ ಎಳೆದಿದ್ದಾರೆ. ಮೌನಿ 100 ಕೋಟಿ ಜೀವನಾಂಶ ಕೇಳಿದ್ದಾರೆ, ನಟಿ ದಿಶಾ ಪಟಾನಿ ಜೊತೆ ಸಂಬಂಧ ಹೊಂದಿದ್ದಾರೆ.
India News liveಬ್ರ್ಯಾಂಡೆಡ್ ಶೂ ಬೆಲೆಯಲ್ಲಿ ಸಿಗ್ತಿತ್ತು ರಾಯಲ್ ಎನ್ಫೀಲ್ಡ್ ಬುಲೆಟ್ 350, ಇಂಟರ್ನೆಟ್ನಲ್ಲಿ ವೈರಲ್ ಆದ 1986ರ ಬಿಲ್!
ಸುಮಾರು 40 ವರ್ಷಗಳ ಹಿಂದಿನ ರಾಯಲ್ ಎನ್ಫೀಲ್ಡ್ ಬುಲೆಟ್ 350 ಬೈಕ್ನ ಬಿಲ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 1986ರಲ್ಲಿ ಈ ಬೈಕಿನ ಬೆಲೆ ಕೇವಲ 18,700 ರೂಪಾಯಿಗಳಾಗಿತ್ತು ಎಂದು ಈ ಬಿಲ್ ಬಹಿರಂಗಪಡಿಸಿದ್ದಾರೆ.
India News liveಟ್ರಂಪ್, ನೆತನ್ಯಾಹು ಹ*ತ್ಯೆ ಮಾಡಿದರೆ 500 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ ಇರಾನ್
ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹ*ತ್ಯೆಗೆ 500 ಕೋಟಿ ಬಹುಮಾನ ಘೋಷಿಸುವ ವಿಧೇಯಕವನ್ನು ಇರಾನ್ ಸಂಸತ್ತು ಸಿದ್ಧಪಡಿಸುತ್ತಿದೆ. ಈ ನಡುವೆ, ಅಮೆರಿಕ ಇರಾನ್ ಮೇಲಿನ ದಾಳಿಯನ್ನು ಮುಂದೂಡಿದೆ.
India News liveಋಷಿಕೇಶದಲ್ಲಿ ಗೋಡೆಗೆ ಗುದ್ದಿಕೊಂಡು ಬಂದ ಉಜ್ಜಯಿನಿ ಎಕ್ಸ್ಪ್ರೆಸ್ ರೈಲು; ನಟ್ಟ ನಡುವೆ ಮುರಿದು ಬಿದ್ದ ಬೋಗಿ!
ಉತ್ತರಾಖಂಡದ ಋಷಿಕೇಶದಲ್ಲಿ ಉಜ್ಜಯಿನಿ ಎಕ್ಸ್ಪ್ರೆಸ್ ರೈಲು ಶಂಟಿಂಗ್ ವೇಳೆ ನಿಯಂತ್ರಣ ತಪ್ಪಿ ನಿಲ್ದಾಣದ ಗೋಡೆಗೆ ಡಿಕ್ಕಿ ಹೊಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಬ್ರೇಕ್ ಸಿಸ್ಟಮ್ನ ತಾಂತ್ರಿಕ ದೋಷವೇ ಈ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ರೈಲು ಖಾಲಿಯಿದ್ದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.