₹38,000 ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ, ಸ್ವಂತ ಚಹಾ ಅಂಗಡಿ ಆರಂಭಿಸಿದ ಯುವಕನೊಬ್ಬನ ಸ್ಪೂರ್ತಿದಾಯಕ ಕಥೆಯಿದು. ಕೇವಲ ₹2 ಲಕ್ಷ ಹೂಡಿಕೆಯಿಂದ ತಿಂಗಳಿಗೆ ₹1 ಲಕ್ಷ ನಿವ್ವಳ ಲಾಭ ಗಳಿಸಿ, ಇದೀಗ ತನ್ನ ವ್ಯಾಪಾರವನ್ನು ಮತ್ತಷ್ಟು ವಿಸ್ತರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.
- Home
- News
- India News
- National News Live: ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್ - ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್ಸ್ಪೈರಿಂಗ್ ಸ್ಟೋರಿ
National News Live: ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್ - ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್ಸ್ಪೈರಿಂಗ್ ಸ್ಟೋರಿ

ನವದೆಹಲಿ (ಜು.19): ಅಯೋಧ್ಯೆ ಸೇರಿ ಉತ್ತರ ಭಾರತದ ದೇಗುಲಗಳಲ್ಲಿ ಭಾರೀ ಪ್ರಮಾಣದ ಹುಂಡಿ ಕಳವು ಪ್ರಕರಣ ಬಯಲಾದ ಬೆನ್ನಲ್ಲೇ, ತಮಿಳುನಾಡಿನ ದಿಂಡಿಗಲ್ ಜಿಲ್ಲೆ ಪಳನಿಯ ಖ್ಯಾತ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲದ ಜಮೀನನ್ನೇ ಆಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.100 ಕೋಟಿ ಮೌಲ್ಯದ ಆಸ್ತಿಯನ್ನು 2 ಕೋಟಿ ಮೊತ್ತಕ್ಕೆ ರೆಜಿಸ್ಟರ್ ಮಾಡಿಸಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿ ಹಲವು ಅಧಿಕಾರಿಗಳು, ಬ್ರೋಕರ್ಗಳ ಮನೆ ಮೇಲೆ ಶನಿವಾರ ಸಿಬಿ-ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 19th July: ಹಾಕಿದ ಬಂಡವಾಳ ಒಂದೇ ತಿಂಗಳಲ್ಲಿ ವಾವಸ್ - ಕೆಲ್ಸ ಬಿಟ್ಟು ಟೀ ಅಂಗಡಿ ಇಟ್ಟ ಯುವಕನ ಇನ್ಸ್ಪೈರಿಂಗ್ ಸ್ಟೋರಿ
India News Live 19th July: ಟ್ಯಾಟೂ ಪಾರ್ಲರ್ನ ಸಣ್ಣ ನಿರ್ಲಕ್ಷ್ಯಕ್ಕೆ ಯುವತಿಯ ಬದುಕು ಕತ್ತಲು; ಹಚ್ಚೆ ಹಾಕಿಸಿಕೊಂಡ ಬೆನ್ನಲ್ಲೇ HIV ಪಾಸಿಟಿವ್!
ದೆಹಲಿಯ ಟ್ಯಾಟೂ ಪಾರ್ಲರ್ನಲ್ಲಿ ಹಚ್ಚೆ ಹಾಕಿಸಿಕೊಂಡ ಕಾನ್ಪುರದ ಮಹಿಳೆಯೊಬ್ಬರಿಗೆ ಎಚ್ಐವಿ ಸೋಂಕು ತಗುಲಿದೆ. ಸೋಂಕಿತ ಸೂಜಿಯ ಬಳಕೆಯೇ ಇದಕ್ಕೆ ಕಾರಣವೆಂದು ವೈದ್ಯರು ಶಂಕಿಸಿದ್ದು, ಮಹಿಳೆಗೆ ಎಆರ್ಟಿ ಚಿಕಿತ್ಸೆ ನೀಡಲಾಗುತ್ತಿದೆ.
India News Live 19th July: Ramayana-Pratham Sankalp - ಯಶ್ & ಟೀಂ ಬಿಗ್ ಪ್ಲಾನ್.. 'ರಾಮಾಯಣ' ಸಿನಿಮಾದ 'ಪ್ರಥಮ ಸಂಕಲ್ಪ' ಎಂದರೇನು?
ನಮಿತ್ ಮಲ್ಹೋತ್ರಾರ ಪ್ರೈಮ್ ಫೋಕಸ್ ಸ್ಟುಡಿಯೋಸ್, ಡಿ-ನೆಗ್ (DNEG) ಮತ್ತು ನಟ ಯಶ್ ಒಡೆತನದ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಈ ‘ರಾಮಾಯಣ’ ಸಿನಿಮಾ ರೂಪುಗೊಳ್ಳುತ್ತಿದ್ದು, ಇದು ಅತ್ಯಂತ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. ನಿತೇಶ್ ತಿವಾರಿ ನಿರ್ದೇಶಕರು..
India News Live 19th July: EPFO Alert - ಪಿಎಫ್ ಖಾತೆಯಲ್ಲಿ ತಕ್ಷಣವೇ ಪ್ರೊಫೈಲ್ ಫೋಟೋ ಅಪ್ಡೇಟ್ ಮಾಡಿ; ಇಲ್ಲದಿದ್ದರೆ ಕ್ಲೇಮ್ ಕಷ್ಟವಾಗಬಹುದು
ಇಪಿಎಫ್ಒ ಸದಸ್ಯರು ತಮ್ಮ ಪಿಎಫ್ ಖಾತೆಯ ಪ್ರೊಫೈಲ್ ಫೋಟೋವನ್ನು ಅಪ್ಡೇಟ್ ಮಾಡುವುದು ಅತ್ಯಗತ್ಯ. ಇ-ನಾಮಿನೇಷನ್, ಪಿಎಫ್ ಕ್ಲೇಮ್ನಂತಹ ಆನ್ಲೈನ್ ಸೇವೆಗಳ ಪರಿಶೀಲನೆಗೆ ಇದು ಸಹಕಾರಿಯಾಗಿದೆ. ಮನೆಯಲ್ಲೇ ಕುಳಿತು ಯುನಿಫೈಡ್ ಮೆಂಬರ್ ಪೋರ್ಟಲ್ ಮೂಲಕ ಫೋಟೋವನ್ನು ಸುಲಭವಾಗಿ ಬದಲಾಯಿಸಬಹುದು.
India News Live 19th July: ಗೋಲುಗಳ ಸುರಿಮಳೆ! ಫ್ರಾನ್ಸ್ ಮಣಿಸಿದ ಇಂಗ್ಲೆಂಡ್ಗೆ ಫಿಫಾ ವಿಶ್ವಕಪ್ನಲ್ಲಿ 3ನೇ ಸ್ಥಾನ!
India News Live 19th July: ಪತಂಜಲಿ ಸಾಮ್ರಾಜ್ಯದ ಮೇಲೆ ಕುಮಾರ್ ವಿಶ್ವಾಸ್ ಕಣ್ಣು; ಉತ್ತರಾಧಿಕಾರಿ ಪಟ್ಟಕ್ಕೆ ಬಾಬಾ ರಾಮದೇವ್ ಇಟ್ಟ ಷರತ್ತೇನು?
'ರಾಮಾಯಣಂ' ಚಿತ್ರದ ಕಾರ್ಯಕ್ರಮದಲ್ಲಿ ಯೋಗ ಗುರು ಬಾಬಾ ರಾಮದೇವ್ ಮತ್ತು ಕವಿ ಕುಮಾರ್ ವಿಶ್ವಾಸ್ ನಡುವೆ ಸ್ವಾರಸ್ಯಕರ ಮಾತುಕತೆ ನಡೆದಿದೆ. ಪತಂಜಲಿ ಸಂಸ್ಥೆಯ ಉತ್ತರಾಧಿಕಾರಿಯಾಗಲು ಕುಮಾರ್ ವಿಶ್ವಾಸ್ ಬಯಸಿದ್ದಾರೆ ಎಂದು ರಾಮದೇವ್ ತಮಾಷೆ ಮಾಡಿದ್ದಾರೆ.
India News Live 19th July: ಒಂದೂವರೆ ವರ್ಷದ ಪ್ರಶಸ್ತಿ ಬರ ನೀಗಿಸಿಕೊಂಡ ಪಿವಿ ಸಿಂಧು - ಜಪಾನ್ ಓಪನ್ ಮುಡಿಗೇರಿಸಿಕೊಂಡ ಭಾರತದ ಮೊದಲ ಷಟ್ಲರ್!
India News Live 19th July: ಗೌತಮ್ ಗಂಭೀರ್ರನ್ನು ಕೋಚ್ ಆಗಿ ಟೀಂ ಇಂಡಿಯಾಗೆ ಕರೆತಂದಿದ್ದೇ ರೋಹಿತ್ ಶರ್ಮಾ! ಆಗೊಂದು ಡಿಮ್ಯಾಂಡ್ ಇಟ್ಟಿದ್ದ ಗೌತಿ
India News Live 19th July: ನೇಪಾಳ ಎಮ್ಮೆಗಳಿಗೆ ಭಾರತದ ಕೋಣಗಳ ವೀರ್ಯದಾನ!
India News Live 19th July: 'ವೈಶು ಕಥೆ ಮುಗಿಯಿತು' - ಮಾಜಿ ಪ್ರೇಯಸಿಯ ಚುಚ್ಚಿಚುಚ್ಚಿ ಕೊಂದ! ಲೈವ್ನಲ್ಲೇ ಚೀರಾಟ ಕೇಳಿಸಿಕೊಂಡ ಭಾವಿ ಪತಿ
ಮಹಾರಾಷ್ಟ್ರದ ನಾಸಿಕ್ನಲ್ಲಿ, ತನ್ನ ಮಾಜಿ ಪ್ರೇಯಸಿಗೆ ಬೇರೊಬ್ಬನೊಂದಿಗೆ ಮದುವೆ ನಿಶ್ಚಯವಾದ ಕಾರಣಕ್ಕೆ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿ, ಯುವಕನೊಬ್ಬ ಆತ್ಮ*ತ್ಯೆ ಮಾಡಿಕೊಂಡಿದ್ದಾನೆ. ಕೊಲೆಯಾಗುವ ಮುನ್ನ ಯುವತಿ ತನ್ನ ಭಾವಿ ಪತಿಗೆ ಫೋನ್ ಮಾಡಿದ್ದು, ಆತ ಇಡೀ ವಾಗ್ವಾದವನ್ನು ಫೋನ್ನಲ್ಲಿ ಕೇಳಿಸಿಕೊಂಡಿದ್ದಾನೆ.
India News Live 19th July: ಅರ್ಜೆಂಟೀನಾ ಅಬ್ಬರ Vs ಸ್ಪೇನ್ ಗೋಡೆ; FIFA ವಿಶ್ವಕಪ್ ಫೈನಲ್ನಲ್ಲಿ ಗೆಲ್ಲೋರು ಯಾರು?
India News Live 19th July: ₹100 ಕೋಟಿ ಮೌಲ್ಯದ ಆಸ್ತಿ 2 ಕೋಟಿಗೆ ಸೇಲ್, ಪಳನಿ ದೇಗುಲದಲ್ಲೂ ಅಕ್ರಮದ ಆರೋಪ
ತಮಿಳುನಾಡಿನ ಪಳನಿ ಶ್ರೀ ದಂಡಾಯುಧ ಪಾಣಿ ಸ್ವಾಮಿ ದೇಗುಲಕ್ಕೆ ಸೇರಿದ ₹100 ಕೋಟಿ ಮೌಲ್ಯದ ಜಮೀನನ್ನು ಕೇವಲ ₹2 ಕೋಟಿಗೆ ಅಕ್ರಮವಾಗಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬೃಹತ್ ಹಗರಣದ ಸಂಬಂಧ ಸಬ್ ರಿಜಿಸ್ಟ್ರಾರ್ ಸೇರಿದಂತೆ ಹಲವರ ಮೇಲೆ ಸಿಬಿ-ಸಿಐಡಿ ದಾಳಿ ನಡೆಸಿದೆ.