- Home
- News
- India News
- India News Live: 2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ
India News Live: 2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಕುರಿತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧದ ನಡುವೆಯೇ, ಕೇಂದ್ರ ಸರ್ಕಾರ ಹೊಸದೊಂದು ಸೂತ್ರದ ಸುಳಿವು ನೀಡಿದೆ. ಎಲ್ಲಾ 543 ಕ್ಷೇತ್ರಗಳನ್ನು ಬದಲಾಯಿಸುವ ಬದಲು, ಜನಸಂಖ್ಯೆ ಹೆಚ್ಚಿರುವ ಕೇವಲ 170 ನಿರ್ದಿಷ್ಟ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ (EAC-PM) ಪ್ರಸ್ತಾಪಿಸಿದೆ. ಈ ಯೋಜನೆಯಡಿ 59 ಕ್ಷೇತ್ರಗಳನ್ನು 2 ಭಾಗವಾಗಿ ಮತ್ತು 111 ಕ್ಷೇತ್ರಗಳನ್ನು 3 ಭಾಗವಾಗಿ ವಿಭಜಿಸುವ ಮೂಲಕ ಒಟ್ಟು ಲೋಕಸಭಾ ಸ್ಥಾನಗಳನ್ನು 824ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಡಾ. ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರ ವರದಿ ಅನ್ವಯ, ಈ ಹೊಸ ಸೂತ್ರದಿಂದ ದೇಶದಲ್ಲಿ ಮತದಾನ ಪ್ರಮಾಣ ಶೇ. 0.3 ರಿಂದ ಶೇ. 2.3 ರಷ್ಟು ಹೆಚ್ಚಾಗಲಿದ್ದು, ಸುಮಾರು 90 ಲಕ್ಷದಿಂದ 2.3 ಕೋಟಿ ಹೆಚ್ಚುವರಿ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ. ಕರ್ನಾಟಕದ ಕ್ಷೇತ್ರ 28 ರಿಂದ 42ಕ್ಕೆ ಏರಿಕೆ ಆಗಲಿದೆ.
India News Live2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ
India News Liveಇಂದಿನಿಂದ 10ನೇ ಸೀಸನ್ ಮಹಿಳಾ ಟಿ20 ವಿಶ್ವಕಪ್; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ
India News LiveFIFA World Cup - 23ನೇ ಆವೃತ್ತಿಯ ಫಿಫಾ ವಿಶ್ವಕಪ್ಗೆ ಅದ್ಧೂರಿ ಸ್ವಾಗತ
India News Liveಮಹಾರಾಜ ಟ್ರೋಫಿ 2026 ಟ್ರೋಫಿ ಅನಾವರಣ - ಐಪಿಎಲ್ ತಂಡಗಳ ಕಣ್ಣು ಈ ಲೀಗ್ ಮೇಲಿದೆ ಎಂದ ರಾಹುಲ್ ದ್ರಾವಿಡ್
India News Live'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು
https://kannada.asianetnews.com/world-news/we-will-blow-up-the-energy-market-ran-warns-us-president-trump-rav/articleshow-gfs9smi