ನಾಗಾರ್ಜುನ ಬಿಗ್ ಬಾಸ್ ತೆಲುಗು ಸೀಸನ್ 3ರಿಂದ ನಿರೂಪಕರಾಗಿದ್ದಾರೆ. ಮೊದಲ ಸೀಸನ್ಗೆ ಎನ್ಟಿಆರ್, ಎರಡನೇ ಸೀಸನ್ಗೆ ನಾನಿ ನಿರೂಪಕರಾಗಿದ್ದರು. ಮೂರನೇ ಸೀಸನ್ನಿಂದ ನಾಗಾರ್ಜುನ ಜವಾಬ್ದಾರಿ ವಹಿಸಿಕೊಂಡರು.
- Home
- News
- India News
- India Latest News Live: Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?
India Latest News Live: Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?

ನವದೆಹಲಿ: ಶೀಘ್ರವೇ ತನ್ನ ಮೊತ್ತಮೊದಲ ಉಡ್ಡಯನಕ್ಕೆ ಸಜ್ಜಾಗಿರುವ ಖಾಸಗಿ ವಲಯದ ಸ್ಕೈರೂಟ್ ಸಂಸ್ಥೆಯ ವಿಕ್ರಮ್ 1 ರಾಕೆಟ್, ತನ್ನೊಂದಿಗೆ ಚಿನ್ನ ಮತ್ತು ವಜ್ರವನ್ನು ಬಾಹ್ಯಾಕಾಶಕ್ಕೆ ಹೊತ್ತೊಯ್ಯಲಿದೆ. ಚಿನ್ನ ಮತ್ತು ವಜ್ರ ಅತ್ಯಂತ ಕಠಿಣ ವಸ್ತುಗಳಾಗಿದ್ದು, ಅತ್ಯಂತ ಪ್ರಬಲ ಉಷ್ಣವಾಹಕಗಳಾಗಿಯೂ ಗುರುತಿಸಿಕೊಂಡಿವೆ. ಹೀಗಾಗಿ ಇವುಗಳನ್ನು ಬಾಹ್ಯಾಕಾಶದಲ್ಲಿ ಪ್ರಯೋಗಕ್ಕೆ ಒಳಪಡಿಸಿದ ಅದರಿಂದ ಸಿಗುವ ಮಾಹಿತಿಯನ್ನು ಆಧರಿಸಿ ಭವಿಷ್ಯದಲ್ಲಿ ಹೊಸ ತಲೆಮಾರನ ವಿಕಿರಣ ಶೋಧಕಗಳು, ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಾನಿಕ್ ಉಪಕರಣ, ಕ್ವಾಂಟಮ್ ತಂತ್ರಜ್ಞಾನವನ್ನು ಅವಿಷ್ಕರಿಸುವ ಉದ್ದೇಶವನ್ನು ವಿಜ್ಞಾನಿಗಳು ಹೊಂದಿದ್ದಾರೆ.
India Latest News Live 8 July 2026Bigg Boss Telugu 10 - ಬಿಗ್ ಬಾಸ್ ತಂಡಕ್ಕೆ ಶಾಕ್ ಕೊಟ್ಟ ನಾಗಾರ್ಜುನ - ಕಿಂಗ್ ಕೇಳಿದ ಸಂಭಾವನೆ ಎಷ್ಟು?
India Latest News Live 8 July 2026ಪವನ್ ಕಲ್ಯಾಣ್ ಅಲ್ಲ... ಆಂಧ್ರದ ಮುಂದಿನ ಸಿಎಂ ಜೂ.ಎನ್ಟಿಆರ್? ವೇಣು ಸ್ವಾಮಿ ಸ್ಫೋಟಕ ಭವಿಷ್ಯ
ಸಿನಿಮಾ ಮಂದಿಯ ಜಾತಕ ಹೇಳುವುದನ್ನು ನಿಲ್ಲಿಸಿದ್ದ ಜ್ಯೋತಿಷಿ ವೇಣು ಸ್ವಾಮಿ ಮತ್ತೆ ಸುದ್ದಿಯಲ್ಲಿದ್ದಾರೆ. ಪವನ್ ಕಲ್ಯಾಣ್ ಮತ್ತು ಜೂ.ಎನ್ಟಿಆರ್ ಅಭಿಮಾನಿಗಳ ನಡುವೆ ತಮ್ಮ ಹೊಸ ಭವಿಷ್ಯದ ಮೂಲಕ ಕಿಚ್ಚು ಹಚ್ಚಿದ್ದಾರೆ.
India Latest News Live 8 July 2026ಕೋಟ್ಯಂತರ ಉದ್ಯೋಗಿಗಳಿಗೆ ಸಂತಸದ ಸುದ್ದಿ, ಜುಲೈ 15ಕ್ಕೆ ಅಕೌಂಟ್ಗೆ ಜಮೆ ಆಗಲಿದೆ 1.44 ಲಕ್ಷ ಕೋಟಿ PF ಬಡ್ಡಿ
India Latest News Live 8 July 2026ಜುಲೈ 10 ರಿಂದ ದುಬಾರಿಯಾಗಲಿವೆ ಮಹೀಂದ್ರಾ ಕಂಪನಿಯ ಜನಪ್ರಿಯ ಕಾರುಗಳು!
ಮಹೀಂದ್ರಾ ಕಂಪನಿಯು ಜುಲೈ 10 ರಿಂದ ತನ್ನ ಎಸ್ಯುವಿ ಮತ್ತು ವಾಣಿಜ್ಯ ವಾಹನಗಳ ಬೆಲೆಯನ್ನು ಉತ್ಪಾದನಾ ವೆಚ್ಚ ಹೆಚ್ಚಳದ ಕಾರಣದಿಂದ ಏರಿಕೆ ಮಾಡುತ್ತಿದೆ. ಈ ಬೆಲೆ ಏರಿಕೆಯ ನಡುವೆಯೂ, ಸ್ಕಾರ್ಪಿಯೋ ಎನ್, ಎಕ್ಸ್ಯುವಿ700 ನಂತಹ ಜನಪ್ರಿಯ ಮಾದರಿಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಬಲವಾಗಿ ಮುಂದುವರಿದಿದೆ.
India Latest News Live 8 July 2026'ಮನೆಯಲ್ಲಿ ನನ್ನನ್ನು ಹೀಗೆ ಕರೆಯುತ್ತಾರೆ... - ಪತ್ನಿ ಬಗ್ಗೆ ಅಖಿಲ್ ಅಕ್ಕಿನೇನಿ ಹೇಳಿದ್ದೇನು?
ನಾಗಾರ್ಜುನ ಅವರ ಪುತ್ರನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಅಖಿಲ್ ಅಕ್ಕಿನೇನಿ, ಇನ್ನೂ ಮೊದಲ ಯಶಸ್ಸಿಗಾಗಿ ಕಾಯುತ್ತಿದ್ದಾರೆ. ವಿವಿ ವಿನಾಯಕ್ ನಿರ್ದೇಶನದ 'ಅಖಿಲ್' ಸಿನಿಮಾ ಮೂಲಕ ಪದಾರ್ಪಣೆ ಮಾಡಿದ್ದರು.
India Latest News Live 8 July 2026ಪದವಿ ಮುಗಿದ ನಾಲ್ಕೇ ವರ್ಷಕ್ಕೆ ಮೈಕ್ರೋಸಾಫ್ಟ್ ನಿರ್ದೇಶಕ! ಅಂಥದ್ದೇನು ಮಾಡಿದ್ರು ಈ ಯುವಕ ನೋಡಿ
India Latest News Live 8 July 2026ಕೊನೆಗೂ ಈಡೇರಲಿಲ್ಲ ನಟ ಪವನ್ ಕಲ್ಯಾಣ್ ಆಸೆ - ನಗು ಉಳಿಸಿ, ಹೃದಯ ಛಿದ್ರ ಮಾಡಿ ಮರೆಯಾದ ಪುಟ್ಟ ಅಭಿಮಾನಿ
India Latest News Live 8 July 2026ರಕ್ಷಣಾ ರಂಗದಲ್ಲಿ ಭಾರತದ ಆತ್ಮನಿರ್ಭರ - ಸ್ವದೇಶಿ ನಿರ್ಮಿತ ‘ಅಸ್ತ್ರ’ ಕ್ಷಿಪಣಿ ಖರೀದಿಸಲಿರುವ ಮೊದಲ ವಿದೇಶಿ ದೇಶ ಇಂಡೋನೇಷ್ಯಾ!
ಭಾರತವು ತನ್ನ ಸಂಪೂರ್ಣ ಸ್ವದೇಶಿ 'ಅಸ್ತ್ರ' ಕ್ಷಿಪಣಿಯನ್ನು ಇಂಡೋನೇಷ್ಯಾಕ್ಕೆ ಮಾರಾಟ ಮಾಡುವ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ. ಇದರೊಂದಿಗೆ, ಬ್ರಹ್ಮೋಸ್ ಸಹಕಾರ ಮತ್ತು ಆಯಕಟ್ಟಿನ ಸಬಾಂಗ್ ಬಂದರಿನ ಜಂಟಿ ಅಭಿವೃದ್ಧಿ ಒಪ್ಪಂದಗಳೂ ಅಂತಿಮಗೊಂಡಿದೆ.
India Latest News Live 8 July 2026ಬೀದಿನಾಯಿಗಳಿಂದ ಬಚಾವ್ ಆಗಲು ಹೋಗಿ ತೆರೆದ ಬಾವಿಗೆ ಬಿದ್ದು 13 ಕೃಷ್ಣಮೃಗ ಸಾವು!
India Latest News Live 8 July 202655 ಅಡಿ ಎತ್ತರದ ತಾಳೆ ಮರಕ್ಕೆ ಬರೋಬ್ಬರಿ 60,000 ರೂ ವೆಚ್ಚದಲ್ಲಿ ಕಬ್ಬಿಣದ ಮೆಟ್ಟಿಲು ನಿರ್ಮಿಸಿದ ರೈತ!
India Latest News Live 8 July 2026ದಟ್ಟ ಅರಣ್ಯದಲ್ಲಿ ಕಳೆದುಹೋಗಿ ಹುಲ್ಲು ತಿಂದು 6 ದಿನ ಬದುಕುಳಿದ 28 ವರ್ಷದ ಬುದ್ಧಿಮಾಂದ್ಯ ಯುವತಿ!
India Latest News Live 8 July 2026ಸೌರವ್ ಗಂಗೂಲಿ ₹40 ಕೋಟಿ ಬಂಗಲೆಯಲ್ಲಿದೆ 48 ರೂಮ್ಗಳು, ವಾಲ್ ಆಫ್ ಫೇಮ್ ಮತ್ತೆ ಕ್ರಿಕೆಟ್ ಪಿಚ್!
India Latest News Live 8 July 2026'ಇನ್ನೂ ಎರಡು ಮ್ಯಾಚ್ ಇದೆ...' - 15 ವರ್ಷದ ವೈಭವ್ ಸೂರ್ಯವಂಶಿಗೆ ವಾರ್ನಿಂಗ್ ಕೊಟ್ಟ ಇಂಗ್ಲೆಂಡ್ ಮಾರಕ ವೇಗಿ!
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಟಿ20 ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಟೀಂ ಇಂಡಿಯಾ, ಹೀನಾಯ ಸೋಲು ಅನುಭವಿಸಿದೆ. ಇದರ ನಡುವೆ ವೈಭವ್ ಸೂರ್ಯವಂಶಿಗೆ ಇಂಗ್ಲೆಂಡ್ ಮಾರಕ ವೇಗಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
India Latest News Live 8 July 2026Niti Taylor - ಸಿಗರೇಟ್ನಿಂದ ಆತ ನನ್ನ ಸುಟ್ಟಿದ್ದ; ಖ್ಯಾತ ನಟಿಯ ಶಾಕಿಂಗ್ ಹೇಳಿಕೆಗೆ ಸಿನಿರಂಗ ಶಾಕ್!
ಬಾಲಿವುಡ್ ಇರಲಿ, ಸ್ಯಾಂಡಲ್ವುಡ್ ಇರಲಿ, ಬಣ್ಣದ ಪ್ರಪಂಚ ಎಂದರೆ ಅಲ್ಲಿ ಕೇವಲ ಬೆಳಕು, ಕ್ಯಾಮೆರಾ ಮತ್ತು ಆಕ್ಷನ್-ಕಟ್ ಮಾತ್ರ ಇರುತ್ತದೆ ಎಂದು ಹೆಚ್ಚಿನ ಎಲ್ಲರೂ ಭಾವಿಸುತ್ತಾರೆ. ಆದರೆ, ತೆರೆಯ ಹಿಂದೆ ನಡೆಯುವ ಕೆಲವು ಘಟನೆಗಳು ಸಿನಿಮಾದ ಕಥೆಗಿಂತಲೂ ಭಯಾನಕವಾಗಿರುತ್ತವೆ. ಈ ಟನಿ ಸ್ಟೋರಿ ನೋಡಿ..
India Latest News Live 8 July 2026ಸಂಜು ಸ್ಯಾಮ್ಸನ್ರನ್ನು ತಂಡದಿಂದ ಹೊರಗಿಟ್ಟಿದ್ದೇಕೆ..? ಸತತ ಸೋಲಿನ ಬೆನ್ನಲ್ಲೇ ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್
India Latest News Live 8 July 2026ನಿಮ್ಮ ಒಂದು ತಪ್ಪು ಕಾಮೆಂಟ್ ಜೈಲು ಕಂಬಿ ಎಣಿಸುವಂತೆ ಮಾಡಬಹುದು! ಕಠಿಣ UAPA ಕಾಯ್ದೆಯ ಈ ನಿಯಮಗಳು ತಿಳಿದಿರಲಿ
ಇತ್ತೀಚೆಗೆ ಕೇರಳ ಪೊಲೀಸರು ದೇಶ ವಿರೋಧಿ ಕಾಮೆಂಟ್ಸ್ ಮಾಡಿದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಯುಎಪಿಎ ಅಡಿ ಬಂಧಿಸಿದ್ದಾರೆ. ವ್ಯಕ್ತಿ ವಿದೇಶದಲ್ಲಿದ್ದಾಗ ಪಹ್ಲಾಂ ಟೆರರಿಸ್ಟ್ ದಾಳಿ ಬೆಂಬಲಿಸಿ ಕಾಮೆಂಟ್ ಮಾಡಿದ್ದನೆಂದು ಆರೋಪಿಸಲಾಗಿದೆ. ಫೇಸ್ಬುಕ್ನಲ್ಲಿ ಮಾಡುವ ಕಾಮೆಂಟ್ಸ್ ಯುಎಪಿಎ ಅಡಿ ಕ್ರಮ?