09:47 PM (IST) Apr 30

India Latest News Live:ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!

ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ..

Read Full Story
08:55 PM (IST) Apr 30

India Latest News Live:ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ - ಯತೀಂದ್ರ ಸಿದ್ದರಾಮಯ್ಯ

ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ. ಆದರೆ, ಹೈಕಮಾಂಡ್‌ ಯಾವ ತೀರ್ಮಾನವನ್ನು ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.

Read Full Story
08:54 PM (IST) Apr 30

India Latest News Live:ಪ್ರಿಯಕರನೊಂದಿಗೆ ಹೆಂಡತಿಯ ಖಾಸಗಿ ವಿಡಿಯೋ ನೋಡಿ ಜೀವಬಿಟ್ಟ ಸಾಫ್ಟ್‌ವೇರ್ ಗಂಡ; ಒಂದೂವರೆ ವರ್ಷದಲ್ಲಿ ಮೂವರೊಂದಿಗೆ ಸರಸ!

ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಸೀತಾರಾಂ, ಪತ್ನಿ ರೇಣುಕಾಳ ಅನೈತಿಕ ಸಂಬಂಧಗಳಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಬರೆದ 19 ಪುಟಗಳ ಡೆತ್ ನೋಟ್ ಆಧರಿಸಿ, ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರರನ್ನು ಬಂಧಿಸಿದ್ದಾರೆ.

Read Full Story
08:05 PM (IST) Apr 30

India Latest News Live:Vitamin D Foods - ವಿಟಮಿನ್ ಡಿ ಕೊರತೆ ನೀಗಿಸಲು ಈ 5 ಆಹಾರಗಳನ್ನು ತಪ್ಪದೇ ಸೇವಿಸಿ

ಮೂಳೆಗಳ ಆರೋಗ್ಯ ಹಾಗೂ ರೋಗನಿರೋಧಕ ಶಕ್ತಿಗೆ ವಿಟಮಿನ್ ಡಿ ಬಹಳ ಮುಖ್ಯ. ಸೂರ್ಯನ ಬೆಳಕಿನಿಂದ ನಮ್ಮ ದೇಹವೇ ಇದನ್ನು ಉತ್ಪಾದಿಸುತ್ತದೆ. ಕಪ್ಪು ಚರ್ಮದವರಲ್ಲಿ ವಿಟಮಿನ್ ಡಿ ಕೊರತೆ ಹೆಚ್ಚಾಗಿ ಕಂಡುಬರುತ್ತದೆ.
Read Full Story
07:52 PM (IST) Apr 30

India Latest News Live:ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್, ರಿಯಾನ್ ಪರಾಗ್‌ಗೆ ದೊಡ್ಡ ಶಾಕ್ ಕೊಟ್ಟ ಬಿಸಿಸಿಐ!

ಐಪಿಎಲ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಬಳಸಿದ್ದಕ್ಕಾಗಿ ರಾಜಸ್ಥಾನ ರಾಯಲ್ಸ್ ನಾಯಕ ರಿಯಾನ್ ಪರಾಗ್ ಅವರಿಗೆ ಬಿಸಿಸಿಐ ಪಂದ್ಯದ ಶುಲ್ಕದ ಶೇ. 25ರಷ್ಟು ದಂಡ ವಿಧಿಸಿದೆ. ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಯ ಈ ತಪ್ಪನ್ನು ಪರಾಗ್ ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ.
Read Full Story
07:35 PM (IST) Apr 30

India Latest News Live:ಡವ್‌, ಸರ್ಫ್‌ ಎಕ್ಸೆಲ್‌ ಬೆಲೆ ಏರಿಸಿದ HUL, ಸ್ಯಾಚೆಟ್‌ಗಳ ಸೈಜ್‌ ಈಗ ಮತ್ತಷ್ಟು ಕಡಿಮೆ

ಹಿಂದೂಸ್ತಾನ್ ಯೂನಿಲಿವರ್ (HUL) ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ತನ್ನ ಉತ್ಪನ್ನಗಳ ಬೆಲೆಯನ್ನು ಶೇ. 2-5 ರಷ್ಟು ಹೆಚ್ಚಿಸಿದೆ. ಡಿಟರ್ಜೆಂಟ್, ಸಾಬೂನು, ಶಾಂಪೂಗಳ ಬೆಲೆ ಏರಿಕೆಯಾಗಿದ್ದು, ಸಣ್ಣ ಸ್ಯಾಚೆಟ್‌ಗಳ ತೂಕವನ್ನು ಕಡಿಮೆ ಮಾಡಲಾಗಿದೆ. ಈ ಬೆಲೆ ಏರಿಕೆಯು ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿದೆ.
Read Full Story
06:49 PM (IST) Apr 30

India Latest News Live:'ಇದೊಂದು ಸಿನಿಮಾ ನೋಡಿದ ಹಾಗೆ' - 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಮಾತುಗಳನ್ನಾಡಿದ ಚೇತೇಶ್ವರ್ ಪೂಜಾರ

ಐಪಿಎಲ್ 2026ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ವೈಭವ್ ಸೂರ್ಯವಂಶಿ, ಪಂಜಾಬ್ ಕಿಂಗ್ಸ್ ವಿರುದ್ಧ 16 ಎಸೆತಗಳಲ್ಲಿ 43 ರನ್ ಸಿಡಿಸಿ ಪಂದ್ಯದ ಗತಿ ಬದಲಿಸಿದ್ದಾರೆ. ಅವರ ನಿರ್ಭೀತ ಆಟವನ್ನು 'ಸಿನಿಮಾ ನೋಡಿದ ಹಾಗೆ' ಎಂದು ಚೇತೇಶ್ವರ್ ಪೂಜಾರ ಹೊಗಳಿದ್ದು, ಸೂರ್ಯವಂಶಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿಯೂ ಮುಂಚೂಣಿಯಲ್ಲಿದ್ದಾರೆ.
Read Full Story
06:44 PM (IST) Apr 30

India Latest News Live:ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್ ಪೋಲ್ ತಿರಸ್ಕರಿಸಿದ ಮಮತಾ ಬ್ಯಾನರ್ಜಿ - 'ಟಿಎಂಸಿ 226ರ ಗಡಿ ದಾಟುವುದು ನಿಶ್ಚಿತ!'

ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್‌ಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಟಿಎಂಸಿ ಪಕ್ಷ 226ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೆ ಮತ ಎಣಿಕೆ ಕೇಂದ್ರಗಳ ಬಳಿ ಕಾವಲು ಕಾಯುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ,

Read Full Story
06:20 PM (IST) Apr 30

India Latest News Live:ದೇಶದ ವಾಹನ ಉದ್ಯಮಕ್ಕೆ ಭರ್ಜರಿ ಬೂಸ್ಟ್ - ಅತ್ಯಾಧುನಿಕ 'ಆಟೋಮೋಟಿವ್ ಸ್ಟೀಲ್' ಘಟಕ ಉದ್ಘಾಟಿಸಿದ AMNS ಇಂಡಿಯಾ

ಗುಜರಾತ್‌ನ ಹಜೀರಾದಲ್ಲಿ 'ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ' (AM/NS India) ವಾಹನ ಉದ್ಯಮಕ್ಕಾಗಿ ಹೊಸ ಉಕ್ಕು ಘಟಕವನ್ನು ಸ್ಥಾಪಿಸಿದೆ. ಈ ಘಟಕವು ಅಡ್ವಾನ್ಸ್ಡ್ ಹೈ ಸ್ಟ್ರೆಂತ್ ಸ್ಟೀಲ್ (AHSS) ಉತ್ಪಾದಿಸಿ, ವಾಹನಗಳ ಸುರಕ್ಷತೆ ಮತ್ತು ಮೈಲೇಜ್ ಹೆಚ್ಚಿಸಲಿದೆ. ಈ ಮೂಲಕ ಉಕ್ಕು ಉತ್ಪಾದನೆಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸುವ ಗುರಿ ಹೊಂದಿದೆ.
Read Full Story
06:20 PM (IST) Apr 30

India Latest News Live:IPL 2026 - ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್‌ಗೇರುವ ಚಾನ್ಸ್!

ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ತಂಡವು, ಸನ್‌ರೈಸರ್ಸ್ ಹೈದರಾಬಾದ್ ಎದುರು ಬೃಹತ್ ಮೊತ್ತ ಗಳಿಸಿಯೂ, ಸೋಲೊಪ್ಪಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಹಾದಿ ಕಠಿಣ ಮಾಡಿಕೊಂಡಿದೆ. ಆದರೆ ಪ್ಲೇ ಆಫ್‌ಗೇರಲು ಈಗಲೂ ಪಾಂಡ್ಯ ಪಡೆಗೆ ಚಾನ್ಸ್ ಇದೆ.

Read Full Story
06:13 PM (IST) Apr 30

India Latest News Live:ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್‌ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!

ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್‌ನೆಟ್‌ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್‌ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!

Read Full Story
05:42 PM (IST) Apr 30

India Latest News Live:ವಂಚಕ ಅನಿಲ್‌ ಅಂಬಾನಿಯನ್ನು ಈವರೆಗೂ ಏಕೆ ಬಂಧಿಸಿಲ್ಲ - ಸುಪ್ರೀಂ ಕೋರ್ಟ್‌ನಲ್ಲಿ ಭಾರೀ ವಾದ-ಪ್ರತಿವಾದ

ಅನಿಲ್ ಅಂಬಾನಿ ಸಮೂಹದ ಸಾಲ ವಂಚನೆ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನಲ್ಲಿ ತೀವ್ರ ವಾಗ್ವಾದ ನಡೆದಿದೆ. ಅಂಬಾನಿ ಅವರನ್ನು ಏಕೆ ಬಂಧಿಸಿಲ್ಲ ಎಂದು ಅರ್ಜಿದಾರರು ಪ್ರಶ್ನಿಸಿದ್ದು, ತನಿಖಾ ವಿಳಂಬ ಮತ್ತು ದಿವಾಳಿತನ ಪ್ರಕ್ರಿಯೆಯ ದುರುಪಯೋಗದ ಬಗ್ಗೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
Read Full Story
05:40 PM (IST) Apr 30

India Latest News Live:ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ - ಆದ್ರೆ ಕೊನೆಗೆ ಆಗಿದ್ದೇ ಬೇರೆ

ಉತ್ತರಾಖಂಡದ ಅಲ್ಮೋರಾ ಜಿಲ್ಲೆಯಲ್ಲಿ ಜೋಡಿಯೊಂದು ಸ್ಮಶಾನದಲ್ಲಿ ವಿವಾಹವಾಗಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಿತ್ರ ಮದುವೆಯು ಧಾರ್ಮಿಕ ನಂಬಿಕೆಗಳಿಗೆ ಮಾಡಿದ ಅವಮಾನ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಆಡಳಿತವು ತನಿಖೆಗೆ ಆದೇಶಿಸಿದೆ.
Read Full Story
05:36 PM (IST) Apr 30

India Latest News Live:ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ-ಕಲ್ಲೋಲ - ಬಿ.ವೈ.ವಿಜಯೇಂದ್ರ

ದಾವಣಗೆರೆ, ಬಾಗಲಕೋಟೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ- ಕಲ್ಲೋಲ ಉಂಟಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

Read Full Story
05:16 PM (IST) Apr 30

India Latest News Live:1 ರಸ್ತೆ ಗುಂಡಿ ಮುಚ್ಚಲು 1 ಲಕ್ಷ ಖರ್ಚು - ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ

ಬೆಂಗಳೂರು ನಗರದ ಚಾಮರಾಜಪೇಟೆಯ ರಸ್ತೆಗಳಲ್ಲಿ 150 ಗುಂಡಿಗಳ ಪೈಕಿ 140 ಗುಂಡಿ ಮುಚ್ಚಲು ಬರೋಬ್ಬರಿ 1.40 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.

Read Full Story
05:14 PM (IST) Apr 30

India Latest News Live:ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ - ಗಾಯಕಿ ಸ್ವಾಗತಾ ಕೃಷ್ಣನ್

ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.

Read Full Story
05:05 PM (IST) Apr 30

India Latest News Live:ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ

ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್‌ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ, RCB ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರ್‌ಸಿಬಿ ಸೇರಿದಂತೆ 10 ತಂಡಗಳ ಪ್ಲೇ ಆಫ್ ಅವಕಾಶ ಹೇಗಿದೆ? ಯಾರಿಗೆ ಕಲ್ಲು ಮುಳ್ಳಿನ ಹಾದಿ?

Read Full Story
04:48 PM (IST) Apr 30

India Latest News Live:"ಭಾರತದ ತಪ್ಪಿಲ್ಲ, ಪಾಕ್ ಪ್ರಚಾರಕ್ಕೆ ಬಲಿಯಾಗಿದ್ದು ನಮ್ಮವರೇ" - ಟಿ20 ವಿಶ್ವಕಪ್ ಬಾಯ್ಕಾಟ್‌ ಬಗ್ಗೆ ಶಕೀಬ್ ಅಲ್‌ ಹಸನ್‌ ಬೇಸರ

2026ರ ಟಿ20 ವಿಶ್ವಕಪ್‌ನಿಂದ ಬಾಂಗ್ಲಾದೇಶ ಹಿಂದೆ ಸರಿದಿರುವುದನ್ನು ಮಾಜಿ ನಾಯಕ ಶಕೀಬ್ ಅಲ್ ಹಸನ್ 'ದೊಡ್ಡ ಪ್ರಮಾದ' ಎಂದು ಕರೆದಿದ್ದಾರೆ. ಪಾಕಿಸ್ತಾನದ ಪ್ರಚಾರಕ್ಕೆ ಬಲಿಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ಭಾರತದೊಂದಿಗೆ ಸಂಬಂಧ ಸುಧಾರಿಸುವ ಭರವಸೆ ವ್ಯಕ್ತಪಡಿಸಿದ್ದಾರೆ.
Read Full Story
04:45 PM (IST) Apr 30

India Latest News Live:ಬೆಳಗಾವಿಯಲ್ಲಿ ಎನ್‌ಎ ವಿಳಂಬಕ್ಕೆ ಬೇಸತ್ತು ಕಚೇರಿಯಲ್ಲೇ ವಿಷ ಸೇವಿಸಿದ ವ್ಯಕ್ತಿ - ಮುಂದೆನಾಯ್ತು?

ಭೂ ಪರಿವರ್ತನೆ (ಎನ್‌ಎ) ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಬೇಸತ್ತು ವ್ಯಕ್ತಿಯೊಬ್ಬರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read Full Story
04:40 PM (IST) Apr 30

India Latest News Live:ತೆರೆ ಮೇಲೆ ಕಲರ್‌ಫುಲ್‌ ಇದ್ದಂತೆ, ತೆರೆ ಹಿಂದೆ ಇರಲ್ಲ; ಸೀರಿಯಲ್‌ ಲೋಕದ ಕಾಣದ ವಿಷ್ಯದ ಬಗ್ಗೆ ಅಮೃತಾ ರಾಮಮೂರ್ತಿ

Amrutha Ramamurthi: ಕೆಂಡಸಂಪಿಗೆ, ಆಸೆ, ಕುಲವಧು, ಮೇಘ ಮಯೂರಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ರಾಮಮೂರ್ತಿ ಅವರು ಕೆಲ ಸೀರಿಯಲ್‌ ಸೆಟ್‌ನಲ್ಲಿ ಏನೇನು ನಡೆಯುತ್ತೆ ಎಂದು ನ್ಯೂಸೋ ನ್ಯೂಸು ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Read Full Story