ಹವಾಮಾನ ವೈಪರೀತ್ಯಗಳ ನಡುವೆ ರೈತರು ಕೃಷಿ ಮಾಡುವುದೆಂದರೆ ಅತ್ಯಂತ ಸವಾಲಿನ ಕೆಲಸ. ಈ ಸವಾಲುಗಳ ಎದುರಿಸಿ ಬೆಳೆ ಬೆಳೆದರೂ ಅವರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಂತೂ ತೀರ ಕಷ್ಟವೇ. ಇಷ್ಟೆಲ್ಲಾ ಸಮಸ್ಯೆಗಳ..
- Home
- News
- India News
- India Latest News Live: ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!
India Latest News Live: ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!

ನವದೆಹಲಿ: ಪಂಚರಾಜ್ಯಗಳ ಚುನಾವಣೆಗಳು ಮುಗಿದ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದು 3 ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರೆಯುವ, ಕೇರಳದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳುವ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ನಡುವೆ ತುರುಸಿನ ಹೋರಾಟದ ಸುಳಿವು ನೀಡಿವೆ.

India Latest News Live:ಕೊಡಗಿನಲ್ಲಿ ಭಾರಿ ವಿವಾದ - ಐಪಿಎಲ್ ಕಂಪನಿಯಿಂದ ಗೊಬ್ಬರದಲ್ಲಿ ರೈತರಿಗೆ ದೋಖಾ!
India Latest News Live:ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ - ಯತೀಂದ್ರ ಸಿದ್ದರಾಮಯ್ಯ
ಸದ್ಯಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಿಎಂ ಆಗುವ ಪ್ರಶ್ನೆ ಉದ್ಭವಿಸಲ್ಲ. ಆದರೆ, ಹೈಕಮಾಂಡ್ ಯಾವ ತೀರ್ಮಾನವನ್ನು ತೆಗೆದುಕೊಂಡರೂ ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
India Latest News Live:ಪ್ರಿಯಕರನೊಂದಿಗೆ ಹೆಂಡತಿಯ ಖಾಸಗಿ ವಿಡಿಯೋ ನೋಡಿ ಜೀವಬಿಟ್ಟ ಸಾಫ್ಟ್ವೇರ್ ಗಂಡ; ಒಂದೂವರೆ ವರ್ಷದಲ್ಲಿ ಮೂವರೊಂದಿಗೆ ಸರಸ!
ಹೈದರಾಬಾದ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಸೀತಾರಾಂ, ಪತ್ನಿ ರೇಣುಕಾಳ ಅನೈತಿಕ ಸಂಬಂಧಗಳಿಂದ ಬೇಸತ್ತು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಬರೆದ 19 ಪುಟಗಳ ಡೆತ್ ನೋಟ್ ಆಧರಿಸಿ, ಪೊಲೀಸರು ಪತ್ನಿ ಹಾಗೂ ಆಕೆಯ ಪ್ರಿಯಕರರನ್ನು ಬಂಧಿಸಿದ್ದಾರೆ.
India Latest News Live:Vitamin D Foods - ವಿಟಮಿನ್ ಡಿ ಕೊರತೆ ನೀಗಿಸಲು ಈ 5 ಆಹಾರಗಳನ್ನು ತಪ್ಪದೇ ಸೇವಿಸಿ
India Latest News Live:ಡ್ರೆಸ್ಸಿಂಗ್ ರೂಮ್ನಲ್ಲಿ ವೇಪಿಂಗ್, ರಿಯಾನ್ ಪರಾಗ್ಗೆ ದೊಡ್ಡ ಶಾಕ್ ಕೊಟ್ಟ ಬಿಸಿಸಿಐ!
India Latest News Live:ಡವ್, ಸರ್ಫ್ ಎಕ್ಸೆಲ್ ಬೆಲೆ ಏರಿಸಿದ HUL, ಸ್ಯಾಚೆಟ್ಗಳ ಸೈಜ್ ಈಗ ಮತ್ತಷ್ಟು ಕಡಿಮೆ
India Latest News Live:'ಇದೊಂದು ಸಿನಿಮಾ ನೋಡಿದ ಹಾಗೆ' - 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ ಅಚ್ಚರಿ ಮಾತುಗಳನ್ನಾಡಿದ ಚೇತೇಶ್ವರ್ ಪೂಜಾರ
India Latest News Live:ಬಿಜೆಪಿಗೆ ಮುನ್ನಡೆ ಎಂದ ಎಕ್ಸಿಟ್ ಪೋಲ್ ತಿರಸ್ಕರಿಸಿದ ಮಮತಾ ಬ್ಯಾನರ್ಜಿ - 'ಟಿಎಂಸಿ 226ರ ಗಡಿ ದಾಟುವುದು ನಿಶ್ಚಿತ!'
ಪಶ್ಚಿಮ ಬಂಗಾಳದ ಎಕ್ಸಿಟ್ ಪೋಲ್ಗಳನ್ನು ತಿರಸ್ಕರಿಸಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮ್ಮ ಟಿಎಂಸಿ ಪಕ್ಷ 226ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಫಲಿತಾಂಶ ಪ್ರಕಟವಾಗುವವರೆಗೆ ಮತ ಎಣಿಕೆ ಕೇಂದ್ರಗಳ ಬಳಿ ಕಾವಲು ಕಾಯುವಂತೆ ಅವರು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ,
India Latest News Live:ದೇಶದ ವಾಹನ ಉದ್ಯಮಕ್ಕೆ ಭರ್ಜರಿ ಬೂಸ್ಟ್ - ಅತ್ಯಾಧುನಿಕ 'ಆಟೋಮೋಟಿವ್ ಸ್ಟೀಲ್' ಘಟಕ ಉದ್ಘಾಟಿಸಿದ AMNS ಇಂಡಿಯಾ
India Latest News Live:IPL 2026 - ಆರನೇ ಸೋಲು ಕಂಡ ಮುಂಬೈ ಇಂಡಿಯನ್ಸ್; ಆದ್ರೇ ಈಗಲೂ ಇದೆ ಪಾಂಡ್ಯ ಪಡೆಗೆ ಪ್ಲೇ ಆಫ್ಗೇರುವ ಚಾನ್ಸ್!
ಮುಂಬೈ: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು, ಸನ್ರೈಸರ್ಸ್ ಹೈದರಾಬಾದ್ ಎದುರು ಬೃಹತ್ ಮೊತ್ತ ಗಳಿಸಿಯೂ, ಸೋಲೊಪ್ಪಿಕೊಂಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ ಹಾದಿ ಕಠಿಣ ಮಾಡಿಕೊಂಡಿದೆ. ಆದರೆ ಪ್ಲೇ ಆಫ್ಗೇರಲು ಈಗಲೂ ಪಾಂಡ್ಯ ಪಡೆಗೆ ಚಾನ್ಸ್ ಇದೆ.
India Latest News Live:ಬ್ರೇಕಪ್ ಬೆನ್ನಲ್ಲೇ ಹ್ಯಾಂಡ್ಸಮ್ ಹುಡ್ಗ ರೋಹನ್ ಜೊತೆ ಹೊಸ ಲವ್ ಸ್ಟೋರಿ ಶುರುಮಾಡಿಕೊಂಡ ಪೂಜಾ ಹೆಗ್ಡೆ!
ಅಷ್ಟಕ್ಕೂ ಯಾರು ಗುರು ಈ ರೋಹನ್ ಮೆಹ್ರಾ? ನಮ್ಮ ಕರಾವಳಿ ಬೆಡಗಿಯ ಮನಸ್ಸು ಕದ್ದ ಈ ಕಳ್ಳ ಯಾರು ಅಂತ ಇಂಟರ್ನೆಟ್ನಲ್ಲಿ ಹುಡುಕಿದ್ರೆ ಸಿಗುವ ಇಂಟರೆಸ್ಟಿಂಗ್ ವಿಚಾರ ಏನಂದ್ರೆ, ಈತ ಬೇರೆ ಯಾರೂ ಅಲ್ಲ, ಬಾಲಿವುಡ್ನ ಲೆಜೆಂಡರಿ ನಟ, ದಿವಂಗತ ವಿನೋದ್ ಮೆಹ್ರಾ ಅವರ ಸುಪುತ್ರ!
India Latest News Live:ವಂಚಕ ಅನಿಲ್ ಅಂಬಾನಿಯನ್ನು ಈವರೆಗೂ ಏಕೆ ಬಂಧಿಸಿಲ್ಲ - ಸುಪ್ರೀಂ ಕೋರ್ಟ್ನಲ್ಲಿ ಭಾರೀ ವಾದ-ಪ್ರತಿವಾದ
India Latest News Live:ಸ್ಮಶಾನದಲ್ಲಿ ಭರ್ಜರಿ ಮದುವೆಯಾಗಿ ಸದ್ದು ಮಾಡಿದ ಜೋಡಿ - ಆದ್ರೆ ಕೊನೆಗೆ ಆಗಿದ್ದೇ ಬೇರೆ
India Latest News Live:ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ-ಕಲ್ಲೋಲ - ಬಿ.ವೈ.ವಿಜಯೇಂದ್ರ
ದಾವಣಗೆರೆ, ಬಾಗಲಕೋಟೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡ ನಂತರ ಕಾಂಗ್ರೆಸ್ಸಿನಲ್ಲಿ ಅಲ್ಲೋಲ- ಕಲ್ಲೋಲ ಉಂಟಾಗಲಿದ್ದು, ಕಾದು ನೋಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.
India Latest News Live:1 ರಸ್ತೆ ಗುಂಡಿ ಮುಚ್ಚಲು 1 ಲಕ್ಷ ಖರ್ಚು - ರಾಜ್ಯ ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಆರೋಪ
ಬೆಂಗಳೂರು ನಗರದ ಚಾಮರಾಜಪೇಟೆಯ ರಸ್ತೆಗಳಲ್ಲಿ 150 ಗುಂಡಿಗಳ ಪೈಕಿ 140 ಗುಂಡಿ ಮುಚ್ಚಲು ಬರೋಬ್ಬರಿ 1.40 ಕೋಟಿ ರು. ಖರ್ಚು ಮಾಡಲಾಗಿದೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
India Latest News Live:ಸಂಗೀತ ನಿರ್ದೇಶಕನ ಲೈಂ*ಗಿಕ ಕಿರುಕುಳದಿಂದ ಹಾಡುವುದನ್ನೇ ಬಿಟ್ಟೆ - ಗಾಯಕಿ ಸ್ವಾಗತಾ ಕೃಷ್ಣನ್
ಖ್ಯಾತ ಗಾಯಕಿ ಸ್ವಾಗತಾ ಕೃಷ್ಣನ್ ಅವರು, ಓರ್ವ ಸಂಗೀತ ನಿರ್ದೇಶಕರಿಂದ ತಾನು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ, ಇದೇ ಕಾರಣಕ್ಕೆ ಸಂಗೀತ ಕ್ಷೇತ್ರವನ್ನೇ ತೊರೆದೆ ಎಂದು ಸ್ಫೋಟಕ ಹೇಳಿಕೆ ನೀಡಿ ಎಲ್ಲರನ್ನೂ ಬೆಚ್ಚಿಬೀಳಿಸಿದ್ದಾರೆ.
India Latest News Live:ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ
ಐಪಿಎಲ್ ಪ್ಲೇ ಆಫ್ ಲೆಕ್ಕಾಚಾರ ಶುರು, ಆರ್ಸಿಬಿ ಸೇರಿ 4 ತಂಡಕ್ಕೆ ಸುಲಭ, ಎಲ್ಲರಿಗೂ ಇದೆ ಅವಕಾಶ, RCB ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಆರ್ಸಿಬಿ ಸೇರಿದಂತೆ 10 ತಂಡಗಳ ಪ್ಲೇ ಆಫ್ ಅವಕಾಶ ಹೇಗಿದೆ? ಯಾರಿಗೆ ಕಲ್ಲು ಮುಳ್ಳಿನ ಹಾದಿ?
India Latest News Live:"ಭಾರತದ ತಪ್ಪಿಲ್ಲ, ಪಾಕ್ ಪ್ರಚಾರಕ್ಕೆ ಬಲಿಯಾಗಿದ್ದು ನಮ್ಮವರೇ" - ಟಿ20 ವಿಶ್ವಕಪ್ ಬಾಯ್ಕಾಟ್ ಬಗ್ಗೆ ಶಕೀಬ್ ಅಲ್ ಹಸನ್ ಬೇಸರ
India Latest News Live:ಬೆಳಗಾವಿಯಲ್ಲಿ ಎನ್ಎ ವಿಳಂಬಕ್ಕೆ ಬೇಸತ್ತು ಕಚೇರಿಯಲ್ಲೇ ವಿಷ ಸೇವಿಸಿದ ವ್ಯಕ್ತಿ - ಮುಂದೆನಾಯ್ತು?
ಭೂ ಪರಿವರ್ತನೆ (ಎನ್ಎ) ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದರಿಂದ ಬೇಸತ್ತು ವ್ಯಕ್ತಿಯೊಬ್ಬರು ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೇ ವಿಷ ಸೇವಿಸಿ ಆ*ತ್ಮಹ*ತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
India Latest News Live:ತೆರೆ ಮೇಲೆ ಕಲರ್ಫುಲ್ ಇದ್ದಂತೆ, ತೆರೆ ಹಿಂದೆ ಇರಲ್ಲ; ಸೀರಿಯಲ್ ಲೋಕದ ಕಾಣದ ವಿಷ್ಯದ ಬಗ್ಗೆ ಅಮೃತಾ ರಾಮಮೂರ್ತಿ
Amrutha Ramamurthi: ಕೆಂಡಸಂಪಿಗೆ, ಆಸೆ, ಕುಲವಧು, ಮೇಘ ಮಯೂರಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಅಮೃತಾ ರಾಮಮೂರ್ತಿ ಅವರು ಕೆಲ ಸೀರಿಯಲ್ ಸೆಟ್ನಲ್ಲಿ ಏನೇನು ನಡೆಯುತ್ತೆ ಎಂದು ನ್ಯೂಸೋ ನ್ಯೂಸು ಯುಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.