- Home
- News
- India News
- India Latest News Live: ಜಸ್ಟ್ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ - ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್!
India Latest News Live: ಜಸ್ಟ್ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ - ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್!

ನವದೆಹಲಿ: 2026ರ ಐಪಿಎಲ್ಗೂ ಮುನ್ನ ಟೂರ್ನಿಯಲ್ಲಿ ಗೂಗಲ್ನ ಎಐ ಪ್ಲಾಟ್ಫಾರ್ಮ್ ಆಗಿರುವ ಜೆಮಿನಿ ಪ್ರಾಯೋಜಕತ್ವ ಪಡೆದಿದೆ. 3 ವರ್ಷಗಳ ಅವಧಿಗೆ ₹270 ಕೋಟಿಗೆ ಈ ಒಪ್ಪಂದ ನಡೆದಿದೆ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಟಾಟಾ ಗ್ರೂಪ್ ಐಪಿಎಲ್ನ ಶೀರ್ಷಿಕೆ ಪ್ರಾಯೋಜಕತ್ವ ಪಡೆದಿತ್ತು. ಇದರ ಅವಧಿ 2028ರ ವರೆಗೂ ಇರಲಿದೆ. ಸಹ ಪ್ರಾಯೋಜಕರಾಗಿ ಈ ಬಾರಿ ಗೂಗಲ್ ಜೆಮಿನಿ ಸೇರ್ಪಡೆಯಾಗಿದೆ. ಇನ್ನು, ಬಿಸಿಸಿಐ ಆಯೋಜಿಸುತ್ತಿರುವ ಡಬ್ಲ್ಯುಪಿಎಲ್(ವುಮೆನ್ಸ್ ಪ್ರೀಮಿಯರ್ ಲೀಗ್)ನಲ್ಲಿ ಚಾಟ್ಜಿಪಿಟಿ ಪ್ರಾಯೋಜಕತ್ವ ಹೊಂದಿದೆ. ಈ ಸಂಸ್ಥೆಯ ಪ್ರಮುಖ ಪ್ರತಿಸ್ಪರ್ಧಿಯಾಗಿರುವ ಗೂಗಲ್ ಜೆಮಿನಿ ಈಗ ಐಪಿಎಲ್ನಲ್ಲಿ ಪ್ರಾಯೋಜಕತ್ವ ಪಡೆದಿದೆ. ಎರಡು ದೊಡ್ಡ ಎಐ ಬ್ರ್ಯಾಂಡ್ಗಳು ಕ್ರಿಕೆಟ್ನಲ್ಲಿ ಭಾಗಿಯಾಗುತ್ತಿರುವುದು ಆಸಕ್ತಿದಾಯಕವಾಗಿದೆ. ಇದರಿಂದ ಕ್ರಿಕೆಟ್ ಲೋಕದಲ್ಲಿ ಐಪಿಎಲ್ ಹಾಗೂ ಡಬ್ಲ್ಯುಪಿಎಲ್ ಆಕರ್ಷಣೆ ಮತ್ತಷ್ಟು ಹೆಚ್ಚಾಗಲಿದೆ ಮತ್ತು ಜಾಗತಿಕ ಮಟ್ಟದಲ್ಲಿ ಅದರ ಮೌಲ್ಯ ಇನ್ನೂ ಹೆಚ್ಚಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. 2026ರ ಐಪಿಎಲ್ ಪಂದ್ಯಗಳು ಮಾ.26ಕ್ಕೆ ಆರಂಭಗೊಳ್ಳಲಿದ್ದು, ಮೇ 31ರ ವರೆಗೂ ನಡೆಯಲಿವೆ.
India Latest News Live 21 January 2026ಜಸ್ಟ್ 'ಅದನ್ನ' ನೋಡಿದ, ಕ್ಷಣಮಾತ್ರದಲ್ಲಿ ಅಮೆರಿಕ 'O-1B ವೀಸಾ' ನೀಡಿದ - ಮಾಡೆಲ್ ಹೇಳಿಕೆಗೆ ನೆಟ್ಟಿಗರು ಶಾಕ್!
India Latest News Live 21 January 2026ವಿರೋಧದ ಬಳಿಕ ಮೆತ್ತಗಾದ ದೊಡ್ಡಣ್ಣ, 'ನನಗೆ ಗ್ರೀನ್ಲ್ಯಾಂಡ್ ಬೇಕು, ಆದರೆ ಸೇನೆ ಉಪಯೋಗ ಮಾಡಲ್ಲ' ಎಂದ ಟ್ರಂಪ್!
ದಾವೋಸ್ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್ಲ್ಯಾಂಡ್ ಸ್ವಾಧೀನ ಯೋಜನೆಯನ್ನು ಸಮರ್ಥಿಸಿಕೊಂಡರು. ಗ್ರೀನ್ಲ್ಯಾಂಡ್ನ ಕಾರ್ಯತಂತ್ರದ ಮಹತ್ವವನ್ನು ಒತ್ತಿಹೇಳಿದ್ದಾರೆ.
India Latest News Live 21 January 2026ನನ್ನ ಗಂಡ ಕ್ಯೂಟ್ ಇಲ್ಲ, ಆದ್ರೆ ವ್ಯಾಲೆಟ್ ಕ್ಯೂಟ್ ಆಗಿದೆ; ಜೀವನಕ್ಕೆ ಪತಿ ಸೌಂದರ್ಯ ಮುಖ್ಯವೇ ಅಲ್ಲ ಎಂದ ಪತ್ನಿ!
ತಾನು ಪತಿಯನ್ನು ಪ್ರೀತಿಸಿ ಮದುವೆಯಾಗಿಲ್ಲ, ಬದಲಾಗಿ ಆತನ ಹಣ ಮತ್ತು ಐಷಾರಾಮಿ ಜೀವನದ ಆಸೆ ಪೂರೈಸುವ ಶಕ್ತಿಗಾಗಿ ವರಿಸಿದ್ದೇನೆ ಎಂದು ಮಹಿಳೆಯೊಬ್ಬಳು ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಪ್ರೀತಿಗಿಂತ ಭೌತಿಕ ಆಸೆಗಳು ಮುಖ್ಯವಾಗುತ್ತಿವೆ ಎಂದಿದ್ದಾರೆ.
India Latest News Live 21 January 2026WPLನ ಹೊಸ ತಾರೆ - ಯಾರು ಈ 16ರ ಹರೆಯದ ಚೋಟಿ ಶಫಾಲಿ
ಮಹಿಳಾ ಐಪಿಎಲ್ನಲ್ಲಿ 16 ವರ್ಷದ ದಿಯಾ ಯಾದವ್ ಅತಿ ಕಿರಿಯ ಆಟಗಾರ್ತಿಯಾಗಿ ಗಮನ ಸೆಳೆಯುತ್ತಿದ್ದಾರೆ. ದೆಹಲಿ ಕ್ಯಾಪಿಟಲ್ಸ್ ತಂಡದ ಆಟಗಾರ್ತಿಯಾಗಿರುವ ಇವರು, ತಮ್ಮ ನಿರ್ಭೀತ ಬ್ಯಾಟಿಂಗ್ ಶೈಲಿಯಿಂದ 'ಚೋಟಿ ಶಫಾಲಿ' ಎಂದೇ ಖ್ಯಾತರಾಗಿದ್ದಾರೆ.
India Latest News Live 21 January 2026ಮಹಾಯುತಿ ಬ್ರೇಕ್? - ದೇವೇಂದ್ರ ಫಡ್ನವಿಸ್ಗೆ ಕೈಕೊಟ್ಟ ಶಿಂಧೆ ಸೇನೆ, ರಾಜ್ ಠಾಕ್ರೆ ಎಂಎನ್ಎಸ್ ಜೊತೆ ಮೈತ್ರಿ!
ಕಲ್ಯಾಣ್-ಡೊಂಬಿವ್ಲಿಯಲ್ಲಿ, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ, ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಜೊತೆಗಿನ ತನ್ನ ಕಹಿಯನ್ನು ಬದಿಗಿಟ್ಟು ಮೈತ್ರಿ ಮಾಡಿಕೊಂಡಿದೆ.
India Latest News Live 21 January 2026ಧನಶ್ರೀ ವರ್ಮಾ ಜತೆಗಿನ ವಿಚ್ಛೇದನದ ಬಳಿಕ ಯಜುವೇಂದ್ರ ಚಾಹಲ್ಗೆ ಇನ್ನೊಂದು ಆಘಾತ!
Yuzvendra Chahal: ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಧನಶ್ರೀ ವರ್ಮಾರಿಂದ ವಿಚ್ಛೇದನ ಪಡೆದ ನಂತರ ಆರ್ಜೆ ಮಹಾವಶ್ ಜೊತೆಗಿನ ಸ್ನೇಹದಿಂದ ಸುದ್ದಿಯಲ್ಲಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳ ನಡುವೆಯೇ, ಇದೀಗ ಪರಸ್ಪರ ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದಾರೆ.
India Latest News Live 21 January 2026ರಕ್ಷಣಾ ಸಚಿವರನ್ನೇ ಫೂಲ್ ಮಾಡಿದ ಪಾಕಿಗಳು! ನಕಲಿ ಅಂಗಡಿ ಉದ್ಘಾಟನೆಗೆ ಕರೆದು ಬಕ್ರಾ ಮಾಡಿದ್ರು
India Latest News Live 21 January 2026ನೆರೆಮನೆಯವನೊಂದಿಗೆ ತಾಯಿಯ ಸರಸ ನೋಡಿದ ಕಂದ - ಮಹಡಿಯಿಂದ ತಳ್ಳಿ 5 ವರ್ಷದ ಮಗನ ಕೊಂದ ತಾಯಿಗೆ ಜೀವಾವಧಿ ಶಿಕ್ಷೆ
ನೆರೆಮನೆಯವನೊಂದಿಗೆ ತನ್ನ ಅನೈ*ತಿಕ ಸಂಬಂಧವನ್ನು ನೋಡಿದ 5 ವರ್ಷದ ಮಗನನ್ನು ಮಹಡಿಯಿಂದ ತಳ್ಳಿ ಕೊಂದ ತಾಯಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
India Latest News Live 21 January 2026ಮೊದಲ ಹೆಂಡ್ತಿ ನನ್ನ ಕಸಿನ್, 2ನೆಯವ್ಳು ರಾಂಗ್ ನಂಬರ್, 3ನೇಯವ್ಳು ಅವಳ ಫ್ರೆಂಡ್, ಕೋಪ ಬಂದಾಗ 4ನೆಯವ್ಳು!
India Latest News Live 21 January 2026ಅಮಾಯಕ ದೀಪಕ್ನ ಆ*ತ್ಮಹ*ತ್ಯೆಗೆ ಕಾರಣವಾಗಿದ್ದ ಶಿಮ್ಜಿತಾ ಅರೆಸ್ಟ್, ಸಂಬಂಧಿಯ ಮನೆಯಿಂದ ಬಂಧನ!
Deepak Suicide Case: Accused Shimjitha Arrested from Relative's House ದೀಪಕ್ ಸಾವಿನ ಪ್ರಕರಣ ದಾಖಲಾದ ನಂತರ ಶಿಮ್ಜಿತಾ ತಲೆಮರೆಸಿಕೊಂಡಿದ್ದರು. ತರುವಾಯ, ಪೊಲೀಸ್ ತನಿಖೆಯ ಸಮಯದಲ್ಲಿ ಶಿಮ್ಜಿತಾ ಅವರನ್ನು ಬಂಧಿಸಲಾಗಿದೆ.
India Latest News Live 21 January 2026200ಕ್ಕೂ ಹೆಚ್ಚು ಜನರಿಗೆ ಹೆರಿಗೆ ಮಾಡಿಸಿದ ನರ್ಸ್ ತನ್ನ ಮೊದಲ ಮಗುವಿನ ಜನನದ ವೇಳೆ ಸಾವು
ಸುಮಾರು 300ಕ್ಕೂ ಹೆಚ್ಚು ಹೆರಿಗೆಗಳನ್ನು ಮಾಡಿಸಿದ್ದ ನರ್ಸ್ ಒಬ್ಬರು ತಮ್ಮದೇ ಸ್ವಂತ ಮಗುವಿನ ಜನನದ ವೇಳೆ ಉಂಟಾದ ಆರೋಗ್ಯ ಸಮಸ್ಯೆಯಿಂದಾಗಿ ಸಾವನ್ನಪ್ಪಿದಂತಹ ಆಘಾತಕಾರಿ ಘಟನೆ ನಡೆದಿದೆ.
India Latest News Live 21 January 2026Breaking - ಜೊಮಾಟೋ ಸಿಇಒ ಸ್ಥಾನದಿಂದ ಕೆಳಗಿಳಿದ ದಿಪೀಂದರ್ ಗೋಯೆಲ್!
ಎಟರ್ನಲ್ (ಹಿಂದಿನ ಜೊಮಾಟೋ) ಸಂಸ್ಥಾಪಕ ದೀಪಿಂದರ್ ಗೋಯೆಲ್ ಅವರು ಗ್ರೂಪ್ನ ಸಿಇಒ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬ್ಲಿಂಕಿಟ್ನ ಮುಖ್ಯಸ್ಥ ಅಲ್ಬಿಂದರ್ ದಿಂಡ್ಸಾ ಹೊಸ ಸಿಇಒ ಆಗಲಿದ್ದು, ಗೋಯೆಲ್ ಅವರು ಹೆಚ್ಚಿನ ಅಪಾಯದ ಹೊಸ ಆಲೋಚನೆಗಳನ್ನು ಅನ್ವೇಷಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.
India Latest News Live 21 January 2026ಉದ್ಘಾಟನೆಗೂ ಮೊದಲೇ ಕುಸಿದು ಬಿತ್ತು 21 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ನೀರಿನ ಟ್ಯಾಂಕ್ - ಕಳಪೆ ಕಾಮಗಾರಿ ಆರೋಪ
ಗುಜರಾತ್ನ ಸೂರತ್ನಲ್ಲಿ 33 ಗ್ರಾಮಗಳಿಗೆ ನೀರು ಪೂರೈಸಲು 21 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ನೀರಿನ ಟ್ಯಾಂಕ್, ಉದ್ಘಾಟನೆಗೂ ಮುನ್ನವೇ ಪರೀಕ್ಷೆಯ ವೇಳೆ ಕುಸಿದುಬಿದ್ದಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದು, ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ.
India Latest News Live 21 January 2026Air fryerನಲ್ಲಿ ಕರಿದ ಬೋಂಡಾ, ಬಜ್ಜಿ ಗರಿ ಗರಿ ಆಗ್ಬೇಕು ಅಂದ್ರೆ ಹೀಗ್ ಮಾಡಿ
Air fryer ಸೇರಿ ಅಡುಗೆ ಮನೆಯಲ್ಲಿರುವ ಹಲವು ಎಲೆಕ್ಟ್ರಿಕ್ ಉಪಕರಣಗಳು ನಮಗೆ ವಿಧ ವಿಧವಾಗಿ ಸಹಕರಿಸುತ್ತದೆ. ಅದರಲ್ಲಿಯೂ ಏರ್ ಫ್ರೈಯರ್ನಲ್ಲಿ ಮಾಡಿದ ಕುರುಕು ತಿಂಡಿಗಳು ಗರಿ ಗರಿಯಾಗಲೇನು ಮಾಡಬೇಕು? ನಿಮಗಾಗಿ ಟಿಪ್ಸ್.
India Latest News Live 21 January 2026ದಾಳಿಂಬೆ ಸಿಪ್ಪೆ ಜೊತೆ ಇದನ್ನು ಬೆರೆಸಿದರೆ ನೈಸರ್ಗಿಕವಾಗಿ ಶಾಶ್ವತ ಕಪ್ಪಾಗುವುದು ನಿಮ್ಮ ಕೂದಲು!
India Latest News Live 21 January 2026ಐಸಿಸಿಯ ಒತ್ತಡಕ್ಕೆ ಮಣಿಯಲ್ಲ, ಭಾರತಕ್ಕೆ ಹೋಗಲ್ಲ - ಮೊಂಡುವಾದ ಮಾಡುತ್ತಿರುವ ಬಾಂಗ್ಲಾದೇಶ ಟಿ20 ವಿಶ್ವಕಪ್ನಿಂದಲೇ ಔಟ್?
ಢಾಕಾ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ಪಂದ್ಯಗಳು ಭಾರತದಲ್ಲಿ ನಿಗದಿಯಾಗಿವೆ. ಆದರೆ ಬಾಂಗ್ಲಾದೇಶ ಮೊಂಡುವಾದ ಮುಂದುವರೆಸಿದ್ದು, ಭಾರತಕ್ಕೆ ಕ್ರಿಕೆಟ್ ಆಡಲು ಬರೊಲ್ಲ ಎಂದು ಪಟ್ಟು ಹಿಡಿದಿದೆ.
India Latest News Live 21 January 2026ತಮ್ಮೂರು ಅರುಣಾಚಲ ಪ್ರದೇಶದ ಬುಡಕಟ್ಟು ನೃತ್ಯಕ್ಕೆ ಹೆಜ್ಜೆ ಹಾಕಿದ ಕೇಂದ್ರ ಸಚಿವ ಕಿರೆನ್ ರಿಜಿಜು
India Latest News Live 21 January 2026ನೇಣಿಗೆ ಕೊರಳೊಡ್ಡುವ ಮುನ್ನ ನಾ ನೆನಪಾಗಲಿಲ್ಲವೇ - ಮಾಲೀಕನ ಶವ ಇದ್ದ ವಾಹನವನ್ನು 4 ಕಿಮೀ ವರೆಗೂ ಹಿಂಬಾಲಿಸಿದ ಶ್ವಾನ
ಮಧ್ಯಪ್ರದೇಶದಲ್ಲಿ, ಮಾಲೀಕನ ಸಾವಿನ ನಂತರ ಆತನ ಶವವಿದ್ದ ವಾಹನವನ್ನು ಶ್ವಾನವೊಂದು 4 ಕಿ.ಮೀ. ಹಿಂಬಾಲಿಸಿದೆ. ಮರಣೋತ್ತರ ಪರೀಕ್ಷೆಯಿಂದ ಹಿಡಿದು ಅಂತಿಮ ಸಂಸ್ಕಾರದವರೆಗೂ ಶವದ ಬಳಿಯೇ ಇದ್ದು, ತನ್ನ ಅಪಾರ ನಿಯತ್ತನ್ನು ಪ್ರದರ್ಶಿಸಿ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡಿದೆ.
India Latest News Live 21 January 2026ಲಿವ್-ಇನ್ ಸಂಬಂಧದಲ್ಲಿ ಪತ್ನಿಯ ಸ್ಥಾನಮಾನ - ತಪ್ಪಿದರೆ ಕಠಿಣ ಶಿಕ್ಷೆ- ಹೈಕೋರ್ಟ್ನಿಂದ ಐತಿಹಾಸಿಕ ತೀರ್ಪು
India Latest News Live 21 January 2026ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ - ತಾಯಿ ಮಧು ಚೋಪ್ರಾ ಬೇಸರ
ಪ್ರಿಯಾಂಕಾ ಚೋಪ್ರಾ ಅವರ ಯಶಸ್ಸು ಅವರ ಕುಟುಂಬದ ಮೇಲೆ, ವಿಶೇಷವಾಗಿ ಅವರ ಸಹೋದರ ಸಿದ್ಧಾರ್ಥ್ ಚೋಪ್ರಾ ಮೇಲೆ ಬೀರಿದ ಪರಿಣಾಮವನ್ನು ಅವರ ತಾಯಿ ಮಧು ಚೋಪ್ರಾ ವಿವರಿಸಿದ್ದಾರೆ. ಮಗ ಸಿದ್ಧಾರ್ಥ್ ಪೋಷಕರ ಹೆಚ್ಚಿನ ಗಮನವಿಲ್ಲದೆ ಏಕಾಂಗಿಯಾಗಿ ಬೆಳೆಯಬೇಕಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.