Asianet Suvarna News Asianet Suvarna News

ತುಳಸಿದು ಮುಗೀತು ಇದೀಗ ವೆಂಕಟ್ ಹುಚ್ಚಾಟ

ಬಿಗ್ ಬಾಸ್ ನಲ್ಲಿ, ರಿಯಾಲಿಟಿ ಶೋಗಳಲ್ಲಿ ಹುಚ್ಚಾಟ ತೋರಿಸುತ್ತಿದ್ದ ವೆಂಕಟ್ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಲು ವೆಂಕಟ್ ಮುಂದಾಗುತ್ತಿದ್ದಾರೆ. ಉಲ್ಲಾಳ ಬೇಕರಿ ಬಳಿ ಹುಚ್ಚಾಟ ನಡೆಸಿದ್ದು ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಬೇಕರಿಯ ಹುಡುಗನ ಮೇಲೆ ಬಿಸಿ ಟೀ ಎರಚಿರುವ ವೆಂಕಟ್ ಮೇಲೆ ದೂರು ದಾಖಲಾಗಿದೆ.

ಬಿಗ್ ಬಾಸ್ ನಲ್ಲಿ, ರಿಯಾಲಿಟಿ ಶೋಗಳಲ್ಲಿ ಹುಚ್ಚಾಟ ತೋರಿಸುತ್ತಿದ್ದ ವೆಂಕಟ್ ಹುಚ್ಚಾಟ ಮತ್ತಷ್ಟು ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಲು ವೆಂಕಟ್ ಮುಂದಾಗುತ್ತಿದ್ದಾರೆ. ಉಲ್ಲಾಳ ಬೇಕರಿ ಬಳಿ ಹುಚ್ಚಾಟ ನಡೆಸಿದ್ದು ಇಬ್ಬರು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ. ಬೇಕರಿಯ ಹುಡುಗನ ಮೇಲೆ ಬಿಸಿ ಟೀ ಎರಚಿರುವ ವೆಂಕಟ್ ಮೇಲೆ ದೂರು ದಾಖಲಾಗಿದೆ. ಬ್ಯಾಡರಳ್ಳಿ ಪೊಲೀಸರು ದೂರು ದಾಖಲಿಸಿಕೊಂಡು ವೆಂಕಟ್ ಗೆ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಒಂದಿಲ್ಲೊಂದು ಹುಚ್ಚಾಟ ಮಾಡುವ ಈ ವೆಂಕಟ್ ಗೆ ಹೇಗೆ ಕಡಿವಾಣ ಹಾಕಬಹುದು? ನೀವು ಸಲಹೆ ನೀಡಬಹುದು....


ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ

Video Top Stories